6
  • Latest

ಎದೆನೋವು | ಚಿಕಿತ್ಸೆ ಪಡೆದರೂ ಬದುಕದ ಮಗ: ತಾಯಿಗೂ ಗಂಭೀರ ಗಾಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಎದೆನೋವು | ಚಿಕಿತ್ಸೆ ಪಡೆದರೂ ಬದುಕದ ಮಗ: ತಾಯಿಗೂ ಗಂಭೀರ ಗಾಯ!

AchyutKumar by AchyutKumar
February 21, 2025
in ಸ್ಥಳೀಯ
advt advt advt
ADVERTISEMENT

ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತಾಯಿ ಜೊತೆ ಮನೆಗೆ ಮರಳುತ್ತಿದ್ದ ಪ್ರೇಮಾನಂದ ತಳಗೇರಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.

ಶಿರಸಿಯ ಗಣೇಶ ನಗರದ ಪ್ರೇಮಾನಂದ ಗಂಗಾಧರ ತಳಗೇರಿ (25) ಹನುಮಂತಿಯಲ್ಲಿ ವಾಸವಾಗಿದ್ದರು. ಎದೆನೋವಿನ ಕಾರಣ ಅವರು ಶುಕ್ರವಾರ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು ಅವರು ದೇವಿಕೆರೆ ಮಾರ್ಗವಾಗಿ ಮರಳುತ್ತಿದ್ದರು. ಈ ನಡುವೆ ಬೈಕಿನಿಂದ ಬಿದ್ದು ಸಾವನಪ್ಪಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಪ್ರೇಮಾನಂದ ತಳಗೇರಿ ಅವರ ತಾಯಿಯೂ ಬೈಕಿನಲ್ಲಿ ಹಿಂದೆ ಕೂತಿದ್ದರು. ಬೈಕು ಬಿದ್ದ ರಭಸಕ್ಕೆ ಅವರು ಗಾಯಗೊಂಡರು. ಪ್ರೇಮಾನಂದ ಅವರ ತಾಯಿಯನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಯ ಮುಂದೆ ಮಗ ಸಾವನಪ್ಪಿದ ಕಾರಣ ಅನೇಕರು ಕಣ್ಣೀರಾದರು.

ಇನ್ನೂ, ಪ್ರೇಮಾನಂದ ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಅಲ್ಲಲ್ಲಿ ರಸ್ತೆ ಬದಿ ಅಗೆದ ಕಾರಣ ಮಣ್ಣಿಗೆ ಬೈಕು ಸಿಲುಕಿ ಬಿದ್ದಿರುವ ಬಗ್ಗೆಯೂ ಅನುಮಾನಗಳಿವೆ. ಬೈಕಿನಿಂದ ಬಿದ್ದ ಪ್ರೇಮಾನಂದರ ಹಣೆಗೆ ಕಲ್ಲು ತಾಗಿ ಗಾಯವೂ ಆಗಿದೆ.

ShareSendTweetShare
ADVERTISEMENT
Previous Post

ಕಾಂಡ್ಲಾ ಕಾಡಿಗೆ ಕೊಡಲಿ ಏಟು!

Next Post

ಉತ್ತರ ಕನ್ನಡ | 98 ಸಾವಿರ ಮೊಬೈಲ್’ಗೆ ಇಲ್ಲ ಆಧಾರ!

Next Post

ಉತ್ತರ ಕನ್ನಡ | 98 ಸಾವಿರ ಮೊಬೈಲ್'ಗೆ ಇಲ್ಲ ಆಧಾರ!

ಯಲ್ಲಾಪುರ: ಗ್ರಾಮದೇವಿಗೆ ಸ್ವರ್ಣ ಕಿರೀಟ!

ಪ್ರಶ್ನಿಸಿದವರ ವಿರುದ್ಧ ಪ್ರತಿಭಟನೆ: ಕ್ಷಮೆ ಕೇಳಿದರೆ ರಾಜಿಯಾಗುವ ಸೂಚನೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.