6
  • Latest
Unauthorized absence: Yellapur police personnel suspended!

ಅನಧಿಕೃತ ಗೈರು: ಯಲ್ಲಾಪುರ ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನಧಿಕೃತ ಗೈರು: ಯಲ್ಲಾಪುರ ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ!

AchyutKumar by AchyutKumar
March 12, 2025
in ಸ್ಥಳೀಯ
Unauthorized absence: Yellapur police personnel suspended!
advt advt advt
ADVERTISEMENT

ಮೇಲಧಿಕಾರಿಗಳು ಸೂಚಿಸಿದ ಕೆಲಸವನ್ನು ಸರಿಯಾಗಿ ಮಾಡದ ಕಾರಣ ಯಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬೆನಕ ಆರ್ ನಾಯಕ ಅವರು ಅಮಾನತಾಗಿದ್ದಾರೆ. ಯಲ್ಲಾಪುರ ಗಡಿಭಾಗವಾದ ಕಿರವತ್ತಿ ತಪಾಸಣಾ ಕೇಂದ್ರದಲ್ಲಿನ ಕರ್ತವ್ಯ ಲೋಪದ ಕಾರಣ ಅವರನ್ನು ಅಮಾನತುಗೊಳಿಸಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ.

ಮಾರ್ಚ 6ರ ರಾತ್ರಿ ಯಲ್ಲಾಪುರದ ಅರಬೈಲ್’ನಿಂದ ಕಿರವತ್ತಿಯವರೆಗಿನ ಹೆದ್ದಾರಿ ಅಂಚಿನ ಚಹಾ ಅಂಗಡಿಗಳು ತೆರೆದಿರುವ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಮಾಹಿತಿ ಬಂದಿತ್ತು. ಹೆದ್ದಾರಿಯ ಎರಡು ಬದಿ ಲಾರಿಗಳು ನಿಂತಿರುವುದರಿoದ ವಾಹನ ದಟ್ಟಣೆ ಸಮಸ್ಯೆಯಾಗುವ ಬಗ್ಗೆ ಅರಿತ ಅವರು ತಪಾಸಣೆಗಾಗಿ ಸಿದ್ದಾಪುರದ ಸಿಪಿಐ ಜೆ ಬಿ ಸೀತಾರಾಮ ಅವರನ್ನು ತಪಾಸಣೆಗೆ ಕಳುಹಿಸಿದ್ದರು.

ADVERTISEMENT
ADVERTISEMENT

ಕಿರವತ್ತಿಯವರೆಗೂ ತೆರಳಿ ಅಲ್ಲಿನ ತಪಾಸಣಾ ಕೇಂದ್ರವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಂ ನಾರಾಯಣ ಅವರು ಸೂಚಿಸಿದ್ದರು. ಶಿರಸಿ ಉಪ ವಿಭಾಗದ ಗಸ್ತು ಕರ್ತವ್ಯದ ಮೇಲಾಧಿಕಾರಿಯಾಗಿರುವ ಸಿಪಿಐ ಜೆ ಬಿ ಸೀತಾರಾಮ ಅವರು ಮಾರ್ಚ 6ರ ಸಂಜೆ ಯಲ್ಲಾಪುರಕ್ಕೆ ಆಗಮಿಸಿದರು. ರಾತ್ರಿಯಿಡಿ ಗಸ್ತು ತಿರುಗಿದ ಅವರು ಎಚ್ ಆರ್ ಪಿ ವಾಹನ ಸಂಚಾರವಿಲ್ಲದಿರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

Advertisement. Scroll to continue reading.
Advertisement. Scroll to continue reading.

ಮಾರ್ಚ 7ರ ನಸುಕಿನ 4.30ಕ್ಕೆ ಯಲ್ಲಾಪುರ ಪಟ್ಟಣದಲ್ಲಿ ಸಂಚರಿಸಿ, ನಂತರ ಕಿರವತ್ತಿ ತಪಾಸಣಾ ಕೇಂದ್ರಕ್ಕೆ ಸಿಪಿಐ ಜೆ ಬಿ ಸೀತಾರಾಮ ಭೇಟಿ ನೀಡಿದರು. ಆದರೆ, ಆ ತಪಾಸಣಾ ಕೇಂದ್ರದಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ಕಾಣಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬೆನಕಾ ಆರ್ ನಾಯಕ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವುದು ಗೊತ್ತಾಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.

ನಿಯೋಜಿಸಿದ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರದ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಸಿಪಿಐ ಜೆ ಬಿ ಸೀತಾರಾಮ ವರದಿ ಸಲ್ಲಿಸಿದರು. ಆ ವರದಿ ಹಿನ್ನಲೆ ಬೆನಕಾ ಆರ್ ನಾಯಕ ಅವರನ್ನು ಅಮಾನತು ಮಾಡಿ ಎಂ ನಾರಾಯಣ ಅವರು ಆದೇಶ ಹೊರಡಿಸಿದರು.

ShareSendTweetShare
ADVERTISEMENT
Previous Post

ಉಸ್ತುವಾರಿ ಅಂಗಳದಲ್ಲಿ ಸಹಕಾರಿ ಅಕ್ರಮದ ದೂರು!

Next Post

ಎಲ್ಲೆಂದರಲ್ಲಿ ಕಸ ಎಸೆದರೂ ಪೊಲೀಸ್ ಕೇಸು!

Next Post
Even if you throw garbage anywhere it's a police case!

ಎಲ್ಲೆಂದರಲ್ಲಿ ಕಸ ಎಸೆದರೂ ಪೊಲೀಸ್ ಕೇಸು!

Sagavani tree theft: The lawyer who questioned the thieves was threatened!

ಸ್ಕೂಟಿಯಲ್ಲಿದ್ದ ಕಾಸು ಕಳ್ಳರ ಪಾಲು!

Financial assistance to poor patients Former MLA writes letter to Chief Minister

ಬಡ ರೋಗಿಗಳಿಗೆ ಆರ್ಥಿಕ ನೆರವು: ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಶಾಸಕಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.