6
  • Latest

ಹೆಬ್ಬಾವಿನ ಜೊತೆ ಹಸುವಿನ ಗುದ್ದಾಟ: ಪುಣ್ಯಕೋಟಿಯ ಪುತ್ರಿ ಬಲಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೆಬ್ಬಾವಿನ ಜೊತೆ ಹಸುವಿನ ಗುದ್ದಾಟ: ಪುಣ್ಯಕೋಟಿಯ ಪುತ್ರಿ ಬಲಿ

ಮುಂದೆ ಬಂದರೆ ಹಾಯಬೇಡಿ | ಹಿಂದೆ ಬಂದರೆ ಒದಯಬೇಡಿ | ಹುಟ್ಟಿದ ಕರುವನ್ನು ಕೊಲ್ಲಬೇಡಿ

AchyutKumar by AchyutKumar
June 22, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಅವರ್ಸಾದ ದೇವನಭಾಗದ ಮಹೇಶ ಅವರ್ಸೇಕರ ಅವರ ಕೊಟ್ಟಿಗೆಯಂಚಿನಲ್ಲಿ ಹಸು ಕರುಹಾಕಿದ್ದು, ವಾಸನೆ ಅರಸಿ ಬಂದ ಹೆಬ್ಬಾವು ಇಡೀ ಕರುವನ್ನು ನುಂಗಿ ಹಾಕಿದೆ. ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಮಹೇಶ ನಾಯ್ಕ ಕರುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ.
ಈ ವೇಳೆ ಆಕ್ರೋಶಗೊಂಡ ಜನ ಹೆಬ್ಬಾವನ್ನು ಸಾಯಿಸಬೇಕು ಎಂದು ಪಟ್ಟುಹಿಡಿದರು. ಅರಣ್ಯ ಇಲಾಖೆಯವರು ಇದಕ್ಕೆ ಅವಕಾಶ ಕೊಡಲಿಲ್ಲ. `ಹೆಬ್ಬಾವು ಮನುಷ್ಯರನ್ನು ತಿನ್ನುವುದಿಲ್ಲ. ಕರುವನ್ನು ಆಹಾರವಾಗಿಸಿಕೊಂಡಿದ್ದು ಹಾವಿನ ಸಹಜ ಪ್ರಕ್ರಿಯೆ. ಜೊತೆಗೆ ಅದು ಹಾವಿನ ಹಕ್ಕು’ ಎಂದು ಮಹೇಶ ನಾಯ್ಕ ಜನರಲ್ಲಿ ಅರಿವು ಮೂಡಿಸಿದರು. ಹಾವನ್ನು ಇಲ್ಲಿಂದ ಸ್ಥಳಾಂತರ ಮಾಡುವ ಬಗ್ಗೆ ಆಶ್ವಾಸನೆ ನೀಡಿದರು.
ಆಗ ತಾನೆ ಜನಿಸಿದ ತನ್ನ ಕರುವನ್ನು ಕಳೆದುಕೊಂಡ ತಾಯಿ ಹಸು ರೋಧಿಸುತ್ತಿರುವುದನ್ನು ಜನರಿಂದ ನೋಡಲಾಗಲಿಲ್ಲ. ಹಾವಿನ ಸುತ್ತ ಓಡಾಡುತಿದ್ದ ಹಸುವಿನ ಆಕ್ರಂದನ ನೋಡಿ ಜನ ಕಣ್ಣೀರಾದರು.

Advertisement. Scroll to continue reading.

 

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಕೊಲೆ ಎಂದು ಪೊಲೀಸರನ್ನು ಮನೆಗೆ ಕರೆಸಿ ಹುಚ್ಚಾಟ

Next Post

ಬಿಜೆಪಿ ಶಾಸಕರ ನಡೆ ನಿಗೂಢ: ಕುಮಟಾ ಕ್ಷೇತ್ರ ಜೆಡಿಎಸ್ ಪಾಲು?

Next Post

ಬಿಜೆಪಿ ಶಾಸಕರ ನಡೆ ನಿಗೂಢ: ಕುಮಟಾ ಕ್ಷೇತ್ರ ಜೆಡಿಎಸ್ ಪಾಲು?

ಬಾಲಕನ ಹಲ್ಲು ಮುರಿದ ಚಾಲಕ!

ಖರಿದಿ ಮರುದಿನವೇ ಅಪಘಾತವಾದ ಕಾರು: ದೇವಾಲಯಕ್ಕೆ ಹೊರಟವರು ಆಸ್ಪತ್ರೆ ಸೇರಿದರು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.