6
  • Latest
A fight over a neighbor's cat escalated to the police station!

ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ಮನೆಯ ಬೆಕ್ಕಿನ ಜಗಳ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ಮನೆಯ ಬೆಕ್ಕಿನ ಜಗಳ!

AchyutKumar by AchyutKumar
March 14, 2025
in ಸ್ಥಳೀಯ
A fight over a neighbor's cat escalated to the police station!
advt advt advt
ADVERTISEMENT

ಅಕ್ಕ-ಪಕ್ಕದ ಮನೆಗಳಲ್ಲಿ ಸಾಕಿದ ಬೆಕ್ಕುಗಳು ಕಚ್ಚಾಟ ನಡೆಸಿದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದಾಂಡೇಲಿ ಪೊಲೀಸರು ಈ ಪ್ರಕರಣ ಬಗೆಹರಿಸಲು ತಲೆಬಿಸಿ ಮಾಡಿಕೊಂಡಿದ್ದಾರೆ!

ಹಳೆದಾoಡೇಲಿಯ ರೈಲ್ವೇ ಸ್ಟೇಷನ್ ಹತ್ತಿರ ವಾಸವಾಗಿರುವ ಜಮೀಲಾ ಮುಸ್ತಾಕ ಅಹ್ಮದ ಇಂಗಳಗಿ ಅವರು ಸಾಕಿದ ಬೆಕ್ಕು ಮಾ 13ರಂದು ಮನೆಯಿಂದ ಹೊರ ಹೋಗಿದೆ. ಆಗ, ಪಕ್ಕದ ಮನೆಯ ಶಾಹಿನ ಅಬ್ದುಲ ಮುನಾಫ ಜೋಪಡೆವಾಲೆ ಅವರ ಒಡೆತನದ ಬೆಕ್ಕು ಜಮೀಲಾ ಮುಸ್ತಾಕ ಅವರು ಸಾಕಿದ ಬೆಕ್ಕಿಗೆ ಕಚ್ಚಿದೆ.

Advertisement. Scroll to continue reading.
ADVERTISEMENT
ADVERTISEMENT

ಈ ವಿಷಯವಾಗಿ ವಿಚಾರಿಸಲು ತೆರಳಿದ ಜಮೀಲಾ ಮುಸ್ತಾಕ ಅವರಿಗೆ ಮನೆಯಲ್ಲಿದ್ದ ಇಮಾಮಸಾಬ ಅವರು ಕೆಟ್ಟದಾಗಿ ಬೈದಿದ್ದಾರೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. `ಇಮಾಮಸಾಬ ಜೋಪಡೆವಾಲೆ, ಅಜಾನ ಜೋಪಡೆವಾಲೆ ಮತ್ತು ರಫೀಕ ಎಂಬಾತರು ಸೇರಿ ತನಗೆ ಕಲ್ಲಿನಿಂದ ಹೊಡೆದಿದ್ದಾರೆ’ ಎಂಬುದು ಜಮೀಲಾ ಅವರ ಪತಿ ಮುಸ್ತಾಕ ಅವರ ದೂರು.

Advertisement. Scroll to continue reading.

`ಗಾಯವಾದ ಬೆಕ್ಕಿಗೆ ಚಿಕಿತ್ಸೆ ಕೊಡುತ್ತೇವೆ ಎಂದು ತಿಳಿಸಿದರೂ ಜಮೀಲಾ ಮನೆಯವರು ರಂಪಾಟ ನಡೆಸಿದ್ದಾರೆ. ನಿಮ್ಮ ಬೆಕ್ಕು ನಮ್ಮ ಬೆಕ್ಕನ್ನು ಸಾಯಿಸುತ್ತದೆ ಎಂದು ಕೂಗಾಡಿ ನಮ್ಮ ಮೇಲೆ ಕುಡಗೋಲಿನಿಂದ ಹೊಡೆದಿದ್ದಾರೆ’ ಎಂಬುದು ಎದುರುದಾರರ ಆರೋಪ. ಒಟ್ಟಿನಲ್ಲಿ ಎರಡು ಕಡೆಯವರ ಪ್ರಕರಣ ಆಲಿಸಿದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ShareSendTweetShare
ADVERTISEMENT
Previous Post

ಯಲ್ಲಾಪುರ ಪ ಪಂ: ಅಧ್ಯಕ್ಷರಿದ್ದರೂ ಇಲ್ಲಿ ಅಧಿಕಾರಿಗಳದ್ದೇ ಆಡಳಿತ!

Next Post

ಅನ್ನಭಾಗ್ಯ | ಅಕ್ಕಿ ಮಾರಿದರೆ ಕಾರ್ಡ ರದ್ಧು!

Next Post
ಉತ್ತರ ಕನ್ನಡಕ್ಕೆ ಲಕ್ಷ್ಮೀಕೃಪೆ

ಅನ್ನಭಾಗ್ಯ | ಅಕ್ಕಿ ಮಾರಿದರೆ ಕಾರ್ಡ ರದ್ಧು!

Old law.. new thing!

ಹಳೆ ಶಾಸನ.. ಹೊಸ ವಿಷಯ!

Illegal trafficking Two people died of suffocation!

ಅಕ್ರಮ ಸಾಗಾಟ: ಉಸಿರುಗಟ್ಟಿ ಸಾವನಪ್ಪಿತು ಎರಡು ಕೋಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.