6
  • Latest
The disciplined soldier turns 78!

ಶಿಸ್ತಿನ ಸಿಫಾಯಿಗೆ 78ರ ಹರೆಯ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಶಿಸ್ತಿನ ಸಿಫಾಯಿಗೆ 78ರ ಹರೆಯ!

AchyutKumar by AchyutKumar
in ರಾಜಕೀಯ
The disciplined soldier turns 78!

ಹಲವು ದಶಕಗಳ ಕಾಲ ಉತ್ತರ ಕನ್ನಡ ಜಿಲ್ಲೆಯನ್ನು ಆಳಿದ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಇದೀಗ 78 ವರ್ಷ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮವೇ ಅವರ ಆರೋಗ್ಯದ ಗುಟ್ಟು!

ADVERTISEMENT

ರಾತ್ರಿ ಬೇಗ ಮಲಗುವ ಆರ್ ವಿ ದೇಶಪಾಂಡೆ ಬೆಳಗ್ಗೆ ಬೇಗ ಏಳುತ್ತಾರೆ. ಭಗವಂತನ ಆರಾಧನೆ, ತಾಸುಗಳ ಕಾಲದ ಪೂಜೆ ನೆರವೇರಿಸದೇ ಅವರು ಮನೆಯಿಂದ ಹೊರಬಿದ್ದ ಉದಾಹರಣೆಗಳಿಲ್ಲ. ಆಳವಾದ ಅಧ್ಯಯನ, ಅಗಾಧವಾದ ಜ್ಞಾನದ ಜೊತೆ ದಶಕದ ಹಿಂದಿನ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸಿಕೊಂಡು ಹೇಳುವುದು ಆರ್ ವಿ ದೇಶಪಾಂಡೆ ಅವರಿನ ಬಹುದೊಡ್ಡ ಶಕ್ತಿ.

ಆರ್ ವಿ ದೇಶಪಾಂಡೆ ಅವರು ಸಭೆ-ಸಮಾರಂಭ ನಡೆಸುತ್ತಾರೆ ಎಂದರೆ ಪೂರ್ವ ಸಿದ್ಧತೆ ಇಲ್ಲದೇ ಯಾವ ಅಧಿಕಾರಿಯೂ ಸಭೆಗೆ ಬರುತ್ತಿರಲಿಲ್ಲ. ಅಧಿವೇಶನಗಳಲ್ಲಿಯೂ ಆರ್ ವಿ ದೇಶಪಾಂಡೆ ಅವರ ಅಬ್ಬರ ಅಷ್ಟಿಷ್ಟಲ್ಲ. ಸದ್ಯ ಸಚಿವ ಸ್ಥಾನದಿಂದ ಆರ್ ವಿ ದೇಶಪಾಂಡೆ ವಂಚಿತರಾಗಿದ್ದರೂ ಸರ್ಕಾರದ ಮಟ್ಟದಲ್ಲಿ ಅವರ ಪ್ರಭಾವ ಕುಗ್ಗಿಲ್ಲ. ಅನಾಧಿಕಾಲದಿಂದಲೂ ಮನೆಗೆ ಬರುವ ಸಾವಿರಾರು ಜನರನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಆಗು-ಹೋಗುಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ. ಹೊಲದಲ್ಲಿ ಕೆಲಸ ಮಾಡುವವವ ಬಳಿ ಸ್ವತಃ ತೆರಳಿ ಅಗತ್ಯವಿದ್ದ ಕಾಗದ-ಪತ್ರವನ್ನು ಒದಗಿಸಿದನ್ನು ಅನೇಕ ರೈತರು ಈಗಲೂ ನೆನೆಯುತ್ತಾರೆ.

Advertisement. Scroll to continue reading.

ಈವರೆಗೆ 9 ಬಾರಿ ಶಾಸಕರಾಗಿ ದಾಖಲೆ ಬರೆದಿರುವ ಆರ್ ವಿ ದೇಶಪಾಂಡೆ ಕೈಗಾರಿಕೆ, ಶಿಕ್ಷಣ, ನಗರಾಭಿವೃದ್ಧಿ, ಕಂದಾಯ, ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದಾರೆ. ವಿಧಾನಸಭೆಯ ಹಿರಿಯ ಸದಸ್ಯರಾದ ಅವರು `ಅತ್ಯುಉತ್ತಮ ಶಾಸಕ’ ಎಂಬ ಬಿರುದು ಪಡೆದಿದ್ದಾರೆ. ಚುನಾವಣೆ ವೇಳೆ ರಾಜಕೀಯ ಕಚ್ಚಾಟ ಸಹಜವಾದರೂ ಮತದಾನದ ಮರುದಿನದ ಅಭಿವೃದ್ಧಿ ಕೆಲಸದಲ್ಲಿ ಅವರು ರಾಜಿಯಾದ ಉದಾಹರಣೆಗಳಿಲ್ಲ. ಸದ್ಯ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

Advertisement. Scroll to continue reading.

ಎಲ್ಲಡೆ ಸಡಗರ-ಸಂಭ್ರಮ!
ಆರ್ ವಿ ದೇಶಪಾಂಡೆ ಅವರ ಹುಟ್ಟುಹಬ್ಬದ ಹಿನ್ನಲೆ ಅವರಿಗೆ ಶುಭಾಶಯಗಳ ಸುರಿಮಳೆಯಾಗಿದೆ. ಈ ದಿನ ಅವರ ಅಭಿಮಾನಿಗಳು ಎಲ್ಲಡೆ ಸಂಭ್ರಮಿಸುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿನ ಬಡ ರೋಗಿಗಳಿಗೆ ಹಣ್ಣು ನೀಡಿ ಸತ್ಕರಿಸಿದ್ದಾರೆ.

Previous Post

ಕಾರವಾರ | ರಕ್ಷಣಾ ವೇದಿಕೆಯಿಂದ ಹೆಂಜಾ ನಾಯ್ಕರ ಸ್ಮರಣೆ

Next Post

ಎಲ್ಲೆಂದರಲ್ಲಿ ತ್ಯಾಜ್ಯ: ಜಿಲ್ಲಾಧಿಕಾರಿ ಆದೇಶಕ್ಕೆ ಇಲ್ಲ ಬೆಲೆ!

Next Post
Waste everywhere The District Magistrate's order has no value!

ಎಲ್ಲೆಂದರಲ್ಲಿ ತ್ಯಾಜ್ಯ: ಜಿಲ್ಲಾಧಿಕಾರಿ ಆದೇಶಕ್ಕೆ ಇಲ್ಲ ಬೆಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ