6
  • Latest
Selfie craze in the middle of the forest Young man dies after being attacked by a bee!

ಕಾಡಿನ ನಡುವೆ ಸೆಲ್ಪಿ ಹುಚ್ಚು: ಹೆಜ್ಜೇನು ದಾಳಿಗೆ ಯುವಕ ಬಲಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಾಡಿನ ನಡುವೆ ಸೆಲ್ಪಿ ಹುಚ್ಚು: ಹೆಜ್ಜೇನು ದಾಳಿಗೆ ಯುವಕ ಬಲಿ!

AchyutKumar by AchyutKumar
in ರಾಜ್ಯ
Selfie craze in the middle of the forest Young man dies after being attacked by a bee!

ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬರುತ್ತಿದ್ದ ನಾಲ್ವರಿಗೆ ಅಂಕೋಲಾದ ಹೊಸಕಂಬಿ ಬಳಿ ಹೆಜ್ಜೇನು ದಾಳಿ ನಡೆಸಿದೆ. ಸೋಮವಾರ ಸಂಜೆ ನಡೆದ ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಹುಬ್ಬಳ್ಳಿಯ ನಾಲ್ವರು ಸ್ನೇಹಿತರು ಸೋಮವಾರ ಮಧ್ಯಾಹ್ನ ಗೋಕರ್ಣ ಪ್ರವಾಸದ ಯೋಜನೆ ರೂಪಿಸಿದ್ದರು. ಅದರಂತೆ ಕಾರಿನಲ್ಲಿ ಹೊರಟ ಅವರು ರಸ್ತೆ ಮದ್ಯೆ ಮೋಜು-ಮಸ್ತಿ ಮಾಡುತ್ತ ಹೊಸಕಂಬಿ ಮಾರ್ಗ ಪ್ರವೇಶಿಸಿದರು. ಅಂಕೋಲಾ ತಾಲೂಕಿನ ಹೊಸಾಕಂಬಿ ಸೇತುವೆ ಬಳಿ ತಮ್ಮ ವಾಹನ ನಿಲ್ಲಿಸಿ ಕಾಡಿನ ಫೋಟೋ ತೆಗೆದರು. ಜೊತೆಗೆ ಒಂದಷ್ಟು ಸೆಲ್ಪಿ ಕ್ಲಿಕ್ಕಿಸಿಕೊಂಡರು.

ಮೊಬೈಲ್ ಕ್ಯಾಮರಾ ಬೆಳಕಿಗೆ ಅಲ್ಲಿದ್ದ ಜೇನು ಹುಳುಗಳು ರೊಚ್ಚಿಗೆದ್ದವು. ಬೆಳಕಿನ ಕಡೆ ಧಾವಿಸಿದ ಜೇನು ದುಂಬಿಗಳು ನಾಲ್ವರ ಮೇಲೆ ಆಕ್ರಮಣ ನಡೆಸಿದವು. ಆಗ, ಎಲ್ಲರೂ ಸೇರಿ ಓಡಿದ್ದು, ಒಂದುವರೆ ಕಿಮೀ ದೂರದವರೆಗೂ ಜೇನು ಹುಳಗಳು ಬೆನ್ನಟ್ಟಿದವು. ಅದಾಗಿಯೂ ಒಬ್ಬರು ಕಾರು ಏರಿ ರಸ್ತೆಯ ಕಡೆ ಚಲಿಸಿದರು. ಎಲ್ಲರನ್ನು ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆ ಹುಡುಕಲು ಶುರು ಮಾಡಿದರು.

Advertisement. Scroll to continue reading.

ಅಷ್ಟರಲ್ಲಿಯೇ ಸಾಕಷ್ಟು ಪೆಟ್ಟು ತಿಂದಿದ್ದ ಹುಬ್ಬಳ್ಳಿಯ ಆದರ್ಶ ಕಳಸೂರ ನೋವಿನಿಂದ ಸಾವನಪ್ಪಿದರು. ಉಳಿದ ಮೂವರಲ್ಲಿ ಗಗನದೀಪ ಜಂಟಾಲ್ ಎಂಬಾತರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ಜೇನು ದಾಳಿಯಿಂದ ತತ್ತರಿಸಿದವರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಉಪಚಾರ ಮಾಡಲಾಯಿತು.

Advertisement. Scroll to continue reading.

ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡವರನ್ನು ಕುಮಟಾ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

Previous Post

ಅಂಗನವಾಡಿ ಸಹಾಯಕಿಗೆ ಪದೋನ್ನತಿ: ತಕರಾರು ಅರ್ಜಿ!

Next Post

ಶಿರೂರು ಗುಡ್ಡ | ಹೆದ್ದಾರಿ ಅಂಚಿನ ಅಂಗಡಿಯವರಿಗೆ ನಡುಕ!

Next Post
Shiroor Hill Tremors for the shopkeepers along the highway!

ಶಿರೂರು ಗುಡ್ಡ | ಹೆದ್ದಾರಿ ಅಂಚಿನ ಅಂಗಡಿಯವರಿಗೆ ನಡುಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ