6
  • Latest
Suresh's body was found on a hill!

ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!

AchyutKumar by AchyutKumar
in ಸ್ಥಳೀಯ
Suresh's body was found on a hill!

ಶಿರಸಿ ಅರಣ್ಯ ವಿದ್ಯಾಲಯದ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸುರೇಶ ಮೊಗೇರ್ ನಂತರ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಇದೀಗ ಅವರ ಕಾಡಿನ ಗುಡ್ಡದ ಮೇಲೆ ಅವರ ಶವ ಸಿಕ್ಕಿದೆ.

ADVERTISEMENT

ಶಿರಸಿ ಪಡಂಬೈಲ್ ಬಳಿಯ ಬಚಗಾಂವಿನಲ್ಲಿ ಸುರೇಶ ಮೊಗೇರ್ (55) ವಾಸವಾಗಿದ್ದರು. ಮಾರ್ಚ 15ರ ಮಧ್ಯಾಹ್ನ ಕೂಲಿ ಕೆಲಸಕ್ಕಾಗಿ ಗೋಲಗೇರಿ ಓಣಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದರು. ಅದರ ಪ್ರಕಾರ ಕೆಲಸ ಮುಗಿಸಿ ಸಂಜೆ ಶಿರಸಿ ಪಾರೇಸ್ಟ್ ಕಾಲೇಜಿನ ಪೆಂಡಬೈಲ್ ರಸ್ತೆ ಮೂಲಕ ನಡೆದು ಬರುತ್ತಿದ್ದರು. ಆದರೆ, ಎಷ್ಟು ಹೊತ್ತು ಕಳೆದರೂ ಅವರು ಮನೆಗೆ ಮರಳಲಿಲ್ಲ.

ಸುರೇಶ ಮೊಗೇರ್ ಅವರು ಹೋಳಿ ಹಬ್ಬದ ದಿನ ಪೇಟೆಯಲ್ಲಿ ಮಗನನ್ನು ಮಾತನಾಡಿಸಿದ್ದರು. `ಎಲೆ-ಅಡಿಕೆ ತರಲು ಹೋಗುವೆ’ ಎಂದಿದ್ದರು. ಕೆಲಸಕ್ಕೆ ಹೋದ ಅವರು ಎರಡು ದಿನ ಹುಡುಕಿದರೂ ಸುಳಿವು ಸಿಗದ ಕಾರಣ ಸುರೇಶ್ ಮೊಗೇರ್ ಕಾಣೆಯಾದ ಬಗ್ಗೆ ಅವರ ಪುತ್ರ ನಾಗರಾಜ ಮೊಗೇರ್ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು.

Advertisement. Scroll to continue reading.

ಮಂಗಳವಾರ ಅವರ ಶವ ಗುಡ್ಡದ ಮೇಲೆ ಸಿಕ್ಕಿದೆ. ನಾಗರಾಜ ಮೊಗೇರ್ ಅವರು ಆಗಮಿಸಿ ಸುರೇಶ ಮೊಗೇರ್ ಅವರ ಗುರುತು ಹಿಡಿದಿದ್ದಾರೆ. ಆದರೆ, ಈವರೆಗೂ ಅವರ ಸಾವಿಗೆ ಕಾರಣ ಗೊತ್ತಾಗಲಿಲ್ಲ.

Advertisement. Scroll to continue reading.
Previous Post

ಕದಂಬ ಉತ್ಸವಕ್ಕೆ ಸಕಲ ಸಿದ್ಧತೆ: ಸಮಿತಿಗೆ ಜವಾಬ್ದಾರಿ ನೀಡಿದ ಜಿಲ್ಲಾಡಳಿತ

Next Post

ಗ್ರಾಮೀಣ ಶಾಲೆಗೆ ಬಂದ ರಾಷ್ಟ್ರೀಯ ಚೆಸ್ ಆಟಗಾರ!

Next Post
A national chess player came to a rural school!

ಗ್ರಾಮೀಣ ಶಾಲೆಗೆ ಬಂದ ರಾಷ್ಟ್ರೀಯ ಚೆಸ್ ಆಟಗಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ