6
  • Latest
A national chess player came to a rural school!

ಗ್ರಾಮೀಣ ಶಾಲೆಗೆ ಬಂದ ರಾಷ್ಟ್ರೀಯ ಚೆಸ್ ಆಟಗಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗ್ರಾಮೀಣ ಶಾಲೆಗೆ ಬಂದ ರಾಷ್ಟ್ರೀಯ ಚೆಸ್ ಆಟಗಾರ!

AchyutKumar by AchyutKumar
March 18, 2025
in ದೇಶ - ವಿದೇಶ
A national chess player came to a rural school!
advt advt advt
ADVERTISEMENT

ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರಕ್ಕೆ ರಾಷ್ಟ್ರೀಯ ಚೆಸ್ ಆಟಗಾರ ಗೊಲ್ಲಾಳಪ್ಪ ಬಿ ಹಡಪದ ಆಗಮಿಸಿದ್ದು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರನ್ನು ಸನ್ಮಾನಿಸಿದ್ದಾರೆ.

ನಾಲ್ಕು ವರ್ಷದ ಹಿಂದೆ ಗೊಲ್ಲಾಳಪ್ಪ ಹಡಪದ ಅವರಿಗೆ ಚೆಸ್ ಬಗ್ಗೆ ಕಿಂಚಿತ್ತು ಮಾಹಿತಿಯಿರಲಿಲ್ಲ. ಆದರೆ, ಕಳೆದ ನವೆಂಬರ್ ತಿಂಗಳಿನಲ್ಲಿ ಕೊಲ್ಕತ್ತಾದಲ್ಲಿ ನಡೆದ ಪ ಪೂ ಶಿಕ್ಷಣ ಇಲಾಖೆಯ ಚೆಸ್ ಪಂದ್ಯಾವಳಿಯಲ್ಲಿ ಅವರು ಭಾಗವಹಿಸಿ ಸಾಧನೆ ಮಾಡಿದ್ದಾರೆ. ಇದಕ್ಕೆ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಕಾರಣವಾಗಿದ್ದು, ಇದೇ ಹಿನ್ನಲೆ ಅವರು ಶಾಲೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಯಾದಗಿರಿ ಮೂಲದ ಗೊಲ್ಲಾಳಪ್ಪ ಹಡಪದ ಅವರ ಸಹೋದರ ಈಶ್ವರ್ ಅವರು ಕಾರವಾರದ ಇಂಜಿನಿಯರಿoಗ್ ಕಾಲೇಜಿನಲ್ಲಿದ್ದರು. ಅವರ ಮೂಲಕ 2021ರಲ್ಲಿ ಗೊಲ್ಲಾಳಪ್ಪ ಹಡಪದ ಅವರು ಅಸ್ನೋಟಿ ಶಿವಾಜಿ ವಿದ್ಯಾಮಂದಿರಕ್ಕೆ ಬಂದರು. ಇಲ್ಲಿನ ಹಾಸ್ಟೇಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡ ಗೊಲ್ಲಾಳಪ್ಪ ಬಿ ಹಡಪದ ಅವರು ಚೆಸ್ ಬಗ್ಗೆ ಗಮನಹರಿಸಿದರು. ಅವರ ಆಸಕ್ತಿ ಗುರುತಿಸಿ ಶಿಕ್ಷಕ ಗಣೇಶ ಭೀಷ್ಠಣ್ಣನವರ್ ಹೊಸ ಚೆಸ್ ಬೋರ್ಡ ಕೊಡಿಸಿ ಪ್ರೋತ್ಸಾಹಿಸಿದರು.

Advertisement. Scroll to continue reading.

ಬಡತನದ ನಡುವೆಯೂ 600ಕಿಮೀ ದೂರದ ಊರಿನಿಂದ ವಿದ್ಯೆ ಕಲಿಯಲು ಕಾರವಾರಕ್ಕೆ ಬಂದಿದ್ದ ಗೊಲ್ಲಾಳಪ್ಪ ಹಡಪದ ಅವರು ಚೆಸ್ ಆಟದಲ್ಲಿ ಪರಿಣಿತಿಪಡೆದರು. ಇಲ್ಲಿನ ಶಿಕ್ಷಣ ಮುಗಿಸಿ ಯಾದಗಿರಿಗೆ ಮರಳಿದ ಅವರು ಪಿಯು ಪ್ರವೇಶಪಡೆದರು. ಅಲ್ಲಿನ ಚೆಸ್ ಆಟದಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟವನ್ನು ಪ್ರತಿನಿಧಿಸಿ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿಯೂ ಸಾಧನೆ ಮಾಡಿದರು. ಮಾಜಿ ವಿದ್ಯಾರ್ಥಿಯ ಸಾಧನೆ ಮೆಚ್ಚಿ ಶಿವಾಜಿ ವಿದ್ಯಾ ಮಂದಿರದವರು ಗೌರವಿಸಿದರು.

ಉತ್ತರ ಕನ್ನಡ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ, ಶಿಕ್ಷಕ ವಿಜಯಕುಮಾರ್ ನಾಯ್ಕ, ಗಣೇಶ ಬೀಷ್ಠಣ್ಣನವರ್ ಮೊದಲಾದವರು ಗೊಲ್ಲಾಳಪ್ಪ ಹಡಪದ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಮ್ಯಾ ದೊಡ್ಮನಿ ಸಂಗಡಿಗರು ಪ್ರಾರ್ಥಿಸಿದರು. ಶ್ರವಣ ನಾಯ್ಕ ಸ್ವಾಗತಿಸಿದರು. ರೊಷನ್ ಪೆಡ್ನೇಕರ ನಿರ್ವಹಿಸಿ, ವೀರೇಂದ್ರ ಸಾವಂತ ವಂದಿಸಿದರು.

ShareSendTweetShare
ADVERTISEMENT
Previous Post

ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!

Next Post

ಅನ್ನಭಾಗ್ಯ: ಅಕ್ಕಿ ಕೊಡದಿದ್ದರೆ ಇಲ್ಲಿ ಫೋನ್ ಮಾಡಿ!

Next Post
DC interested in empowering Anganwadis: Nutritional treatment for malnourished children!

ಅನ್ನಭಾಗ್ಯ: ಅಕ್ಕಿ ಕೊಡದಿದ್ದರೆ ಇಲ್ಲಿ ಫೋನ್ ಮಾಡಿ!

The play of the sun and moon on a dark night The evil forces are driven away by the sight of khaki!

ಅಕ್ರಮ ಆಟಕ್ಕೆ ಪರಜಿಲ್ಲೆಯವರ ಪ್ರವೇಶ: ಮೀಸೆ ಮೂಡದ ಹುಡುಗರಿಗೆ ಜೂಜಾಟದ ಹುಚ್ಚು!

Movie song at Devi Utsav: Stabbed with a knife because the song stopped!

ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.