6
  • Latest
New machine for ocean studies!

ಸಾಗರ ಅಧ್ಯಯನಕ್ಕೆ ಹೊಸ ಯಂತ್ರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಸಾಗರ ಅಧ್ಯಯನಕ್ಕೆ ಹೊಸ ಯಂತ್ರ!

AchyutKumar by AchyutKumar
in ದೇಶ - ವಿದೇಶ
New machine for ocean studies!

ಕಾರವಾರದ ಸಾಗರ ಅಧ್ಯಯನ ಕೇಂದ್ರಕ್ಕೆ ಹೊಸ ಯಂತ್ರವೊoದು ಬಂದಿದೆ. ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಅಧ್ಯಯನಕ್ಕೆ ಈ ಯಂತ್ರ ನೆರವಾಗಲಿದೆ.

ADVERTISEMENT

2024ರ ಫೆಬ್ರವರಿ ತಿಂಗಳಲ್ಲಿ ಅಲ್ಲಿದ್ದ ಹಳೆಯ ಯಂತ್ರ ಕಾಣೆಯಾಗಿತ್ತು. ಹೀಗಾಗಿ ಸಮುದ್ರ ಅಧ್ಯಯನಕ್ಕೆ ಸಮಸ್ಯೆ ಉಂಟಾಗಿತ್ತು. ಇದೀಗ ಹೊಸ ಯಂತ್ರ ತರಿಸಿದ್ದರಿಂದ ಅಧ್ಯಯನಕಾರರಿಗೆ ಅನುಕೂಲವಾಗಲಿದೆ. ಸಮುದ್ರದ ವಾತಾವರಣ ಹಾಗೂ ಯಾವ ಮೀನುಗಳು ಎಲ್ಲಿವೆ? ಎನ್ನುವುದರ ಬಗ್ಗೆ ಈ ಯಂತ್ರ ಮಾಹಿತಿ ನೀಡುತ್ತದೆ. ಶೇ 90ರಷ್ಟು ಮಾಹಿತಿ ಖಚಿತವಾಗಿರುತ್ತದೆ. ಹೀಗಾಗಿ ಈ ಯಂತ್ರದಿoದ ಮೀನುಗಾರರಿಗೆ ಸಹ ಅನುಕೂಲವಾಗಲಿದೆ.

ಈ ಬಗ್ಗೆ ಸಾಗರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೆ ಎಲ್ ರಾಥೋಡ್ ಮಾಹಿತಿ ನೀಡಿದರು. `ಕಡಲ ತೀರದಲ್ಲಿದ್ದ ವೇವ್ ಗೈಡ್ ಬಾಯ್ ಯಂತ್ರವು ಕಳೆದು ಹೋಗಿತ್ತು. ಹೀಗಾಗಿ ಇದೀಗ ನೆದರ್ಲ್ಯಾಂಡಿನಿAದ ಹೊಸ ಯಂತ್ರ ತರಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಹಳೆಯ ಯಂತ್ರ ಕಳೆದುಹೋದ ಕಾರಣ ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಒಂದು ವರ್ಷದ ದಾಖಲೆಗಳು ಸಿಗುತ್ತಿರಲಿಲ್ಲ. ಇದೀಗ ಮಾಹಿತಿ ಪಡೆದುಕೊಳ್ಳಲು ಹೊಸ ಯಂತ್ರವನ್ನು ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.

Advertisement. Scroll to continue reading.

ಹೊಸ ಯಂತ್ರದ ಸ್ಯಾಟಲೈಟ್ ಪ್ರಯೋಗ ಮುಗಿದಿದೆ. ಯಂತ್ರದಿoದ ಸಂದೇಶಗಳು ಸರಿಯಾಗಿ ಸಿಗುತ್ತಿದೆ. ಹೀಗಾಗಿ ಅದನ್ನು ಇಲ್ಲಿನ ಲೈಟ್ ಹೌಸ್ ಬಳಿ ಇಡಲು ಸಿದ್ಧತೆ ನಡೆದಿದೆ’ ಎಂದವರು ತಿಳಿಸಿದರು.

Advertisement. Scroll to continue reading.
Previous Post

ಪಾದಚಾರಿ ಕೊಂದ ಅಪರಿಚಿತ ವಾಹನ: ಸಹೋದನ ದೂರು

Next Post

ಅರಬ್ಬಿ ಸಮುದ್ರದಲ್ಲಿ ಸಾಹಸ ಯಾತ್ರೆ: ಕಾರವಾರದಿಂದ ಮಂಗಳೂರಿನವರೆಗೆ ಕಯಾಕ್ ಓಟ!

Next Post
Adventure in the Arabian Sea Kayak race from Karwar to Mangalore!

ಅರಬ್ಬಿ ಸಮುದ್ರದಲ್ಲಿ ಸಾಹಸ ಯಾತ್ರೆ: ಕಾರವಾರದಿಂದ ಮಂಗಳೂರಿನವರೆಗೆ ಕಯಾಕ್ ಓಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ