6
  • Latest
Fight with a bear It's a miracle he survived!

ಕರಡಿ ಜೊತೆ ಸೆಣೆಸಾಟ: ಆತನ ಜೀವ ಉಳಿದಿದ್ದೇ ದೊಡ್ಡ ಪವಾಡ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕರಡಿ ಜೊತೆ ಸೆಣೆಸಾಟ: ಆತನ ಜೀವ ಉಳಿದಿದ್ದೇ ದೊಡ್ಡ ಪವಾಡ!

AchyutKumar by AchyutKumar
April 3, 2025
in ಸ್ಥಳೀಯ
Fight with a bear It's a miracle he survived!
advt advt advt
ADVERTISEMENT

ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು.

ಮುಂಡಗೋಡದ ಜೋಗೇಶ್ವರ ಹಳ್ಳದ ಬಳಿ ಕರಡಿ ಸಂಚಾರ ಜೋರಾಗಿದೆ. ಗುರುವಾರ ಆ ಕಡೆ ನಡೆದುಹೋಗುತ್ತಿದ್ದ ಸಿದ್ದು ಯಾಮಕರ್ ಮೇಲೆ ಕರಡಿ ಆಕ್ರಮಣ ನಡೆಸಿದೆ. ಹೊಲಕ್ಕೆ ನೀರುಣಿಸುವುದಕ್ಕಾಗಿ ಸಿದ್ದು ಯಾಮಕರ್ ಹೊರಟಿದ್ದರು. ಬೋರ್‌ವೆಲ್ ಚಾಲು ಮಾಡುವ ವೇಳೆ ಕರಡಿ ದಾಳಿ ನಡೆಸಿತು.

Advertisement. Scroll to continue reading.
ADVERTISEMENT
ADVERTISEMENT

ಕರಡಿ ಕಚ್ಚಿದಾಗ ಸಿದ್ದು ಯಾಮಕರ್ ಜೋರಾಗಿ ಕೂಗಿದರು. ಅವರ ಕೂಗು ಯಾರಿಗೂ ಕೇಳಲಿಲ್ಲ. ಹೀಗಾಗಿ ಕರಡಿ ಓಡಿಸಲು ಸಾಧ್ಯವಾಗಲಿಲ್ಲ. ಅದಾದ ನಂತರ ನಿರಂತರವಾಗಿ ಅವರು ಬೊಬ್ಬೆ ಹೊಡೆದಿದ್ದು, ಕರಡಿ ಜೊತೆ ಸೆಣೆಸಾಟ ನಡೆಸಿದರು. ಆಗ, ಊರಿನವರು ಅಲ್ಲಿಗೆ ಬಂದು ಸಿದ್ದು ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.

Advertisement. Scroll to continue reading.

ಅಸ್ವಸ್ಥಗೊಂಡಿದ್ದ ಸಿದ್ದು ಯಮಕರ್ ಅವರನ್ನು ಜನರು ಆಸ್ಪತ್ರೆಗೆ ದಾಖಲಿಸಿದರು. ಸಿದ್ದು ಯಾಮಕರ್ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ShareSendTweetShare
ADVERTISEMENT
Previous Post

ಖಾಕಿ ಕಂಡವರು ಕಕ್ಕಾಬಿಕ್ಕಿ: ಕೋಳಿ ಅಂಕಕ್ಕೆ ಬೆಳಕು ನೀಡಿದ ಬೀದಿ ದೀಪ!

Next Post

ಮತ್ತೆ ಮೊಳಗಿದ ಗುಂಡಿನ ಸದ್ದು: ಕೋಟಿ ಕಾರಿನ ಕಳ್ಳರ ಕಾಲಿಗೆ ಶುಟೌಟು!

Next Post
The sound of gunfire rang out again Million-dollar car thieves shot in the leg!

ಮತ್ತೆ ಮೊಳಗಿದ ಗುಂಡಿನ ಸದ್ದು: ಕೋಟಿ ಕಾರಿನ ಕಳ್ಳರ ಕಾಲಿಗೆ ಶುಟೌಟು!

ಮಗುವಿನ ಮೇಲೆ ಅತ್ಯಾಚಾರ: ಅಸ್ಲಾಂ ವಿರುದ್ಧ ಸಿಡಿದೆದ್ದ ಸಾವಿರಾರು ಜನ!

ಮಗುವಿನ ಮೇಲೆ ಅತ್ಯಾಚಾರ: ಅಸ್ಲಾಂ ವಿರುದ್ಧ ಸಿಡಿದೆದ್ದ ಸಾವಿರಾರು ಜನ!

Traffic police station in Sirsi Police operation begins!

ಶಿರಸಿಯಲ್ಲಿ ಸಂಚಾರಿ ಠಾಣೆ: ಶುರುವಾದ ಪೊಲೀಸ್ ಕಾರ್ಯಾಚರಣೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.