6
  • Latest

ಲೋಕಾಯುಕ್ತ ದಾಳಿ: ಅರಣ್ಯಾಧಿಕಾರಿ ಯಾಮಾರಿಸಿದ್ದ ಕಳ್ಳನಿಗೆ ಶಿಕ್ಷೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಲೋಕಾಯುಕ್ತ ದಾಳಿ: ಅರಣ್ಯಾಧಿಕಾರಿ ಯಾಮಾರಿಸಿದ್ದ ಕಳ್ಳನಿಗೆ ಶಿಕ್ಷೆ!

50 ಸಾವಿರ ವಸೂಲಿ ಮಾಡಿದವನಿಗೆ 10 ಸಾವಿರ ರೂ ದಂಡ - ಎರಡು ವರ್ಷ ಜೈಲು

AchyutKumar by AchyutKumar
in ರಾಜ್ಯ

ಅರಣ್ಯಾಧಿಕಾರಿ ಅಶೋಕ್ ಭಟ್ಟ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಲೋಕಾಯುಕ್ತರ ಹೆಸರಿನಲ್ಲಿ ಅಶೋಕ ಭಟ್ಟ ಅವರಿಗೆ ಫೋನ್ ಮಾಡಿ 50 ಸಾವಿರ ರೂ ವಸೂಲಿ ಮಾಡಿದ್ದ ಮುರುಗೇಶ್ ಕುಂಬಾರ್’ಗೆ ಸಹಾಯ ಮಾಡಿದ ರಾಜು ಅರೆಮನೆ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.

ADVERTISEMENT

2014ರಲ್ಲಿ ಅಶೋಕ್ ಭಟ್ಟ ಮುಂಡಗೋಡಿನಲ್ಲಿ ಎಸಿಎಫ್ ಆಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಅವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಈ ಸಮಯದಲ್ಲಿ ಮುರುಗೇಶ್ ಕುಂಬಾರ್ ಎಂಬ ಕಳ್ಳ ಧಾರವಾಡದ ಜೈಲಿನಲ್ಲಿದ್ದ. ಅಶೋಕ ಭಟ್ಟರ ಮೇಲೆ ಲೋಕಾಯುಕ್ತ ದಾಳಿ ನಡೆದಿದನ್ನು ಅರಿತ ಆತ ತನ್ನ ಸಹಚರ ರಾಜು ಅರಮನೆ ನೆರವು ಪಡೆದು ಜೈಲಿನಿಂದಲೇ ಅಶೋಕ ಭಟ್ಟರಿಗೆ ಫೋನ್ ಮಾಡಿ, `ತಾನು ಲೋಕಾಯುಕ್ತ. ತಮ್ಮನ್ನು ಪ್ರಕರಣದಿಂದ ಹೊರತರಲು 5 ಲಕ್ಷ ರೂ ಹಣ ಕೊಡಬೇಕು’ ಎಂದಿದ್ದ. ಆತನನ್ನು ನಂಬಿದ ಅಶೋಕ ಭಟ್ಟರು ಕಾಡಿಬೇಡಿ 50 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದರು. ಆದರೆ, ಅವರ ಮೇಲಿದ್ದ ಪ್ರಕರಣ ಮಾತ್ರ ಹಾಗೇ ಮುಂದುವರೆದಿತ್ತು.
`ಹಣ ಕೊಟ್ಟ ನಂತರವೂ ಲೋಕಾಯುಕ್ತರು ಸಹನೆ ತೋರಲಿಲ್ಲ’ ಎನ್ನುತ್ತ ಅಶೋಕ ಭಟ್ಟರು ನೇರವಾಗಿ ಲೋಕಾಯುಕ್ತರನ್ನು ಭೇಟಿ ಮಾಡಿದರು. ಆಗ, ನಿಜವಾದ ಲೋಕಾಯುಕ್ತ ಅಧಿಕಾರಿ `ತಾನೂ ಯಾರಿಂದಲೂ ಹಣ ಸ್ವೀಕರಿಸುದಿಲ್ಲ. ಹಣ ಕೊಡಲು ಬಂದ ನಿಮ್ಮ ಮೇಲೆಯೇ ಇನ್ನೊಂದು ಪ್ರಕರಣ ದಾಖಲಿಸುವೆ’ ಎಂದು ಗದರಿಸಿದ್ದರು. ಇದರಿಂದ ಮೋಸ ಹೋದದನ್ನು ಅರಿತ ಅಶೋಕ ಭಟ್ಟರು ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿ, ಹಣ ಪೀಕಿಸಿದ್ದ ಮುರುಗೇಶ್ ಕುಂಬಾರ್ ಹಾಗೂ ಆತನಿಗೆ ಸಹಾಯ ಮಾಡಿದ್ದ ರಾಜು ಅರಮನೆ ವಿರುದ್ಧ ದೂರು ನೀಡಿದ್ದರು. ಜೈಲಿನಲ್ಲಿದ್ದುಕೊಂಡೇ ಹಣ ಪೀಕಿಸಿದ್ದ ಆತನ ವಿರುದ್ಧ ತನಿಖೆ ನಡೆದಿದ್ದರೂ ಪ್ರಮುಖ ಆರೋಪಿಯಾಗಿದ್ದ ಮುರುಗೇಶ್ ಕುಂಬಾರ್ ಇದರಿಂದ ತಪ್ಪಿಸಿಕೊಂಡಿದ್ದ. ಆತನಿಗೆ ಸಹಾಯ ಮಾಡಿದ ರಾಜು ಅರಮನೆ ಆರೋಪ ಸಾಭೀತಾಗಿದ್ದು, ಆತನಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಅಂದು ಲೋಕಾಯುಕ್ತ ದಾಳಿ ಹಾಗೂ ಈ ಪ್ರಕರಣ ಆಗದೇ ಇದ್ದಿದ್ದರೆ ಅಶೋಕ್ ಭಟ್ಟ ಬಹುಬೇಗ ಪದೋನ್ನತಿ ಪಡೆದು ಡಿ ಎಫ್ ಓ ಆಗುತ್ತಿದ್ದರು.

Advertisement. Scroll to continue reading.
Advertisement. Scroll to continue reading.
Previous Post

50 ಸಾವಿರ ಕೊಟ್ಟವರಿಗೆ ಅಂಗನವಾಡಿ ಹುದ್ದೆ: ಕಾಂಗ್ರೆಸ್ ನಾಯಕಿಯ ಆಡಿಯೋ ವೈರಲ್!

Next Post

ರಾಮನ ಹೆಸರಿನಲ್ಲಿ ಮೋಸ ಮಾಡಿದವನಿಗೆ ಕೃಷ್ಣ ಜನ್ಮಸ್ಥಾನ ದರ್ಶನ

Next Post

ರಾಮನ ಹೆಸರಿನಲ್ಲಿ ಮೋಸ ಮಾಡಿದವನಿಗೆ ಕೃಷ್ಣ ಜನ್ಮಸ್ಥಾನ ದರ್ಶನ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ