6
  • Latest
Shri Maruti Guruji's quote There is no God without devotees!

ಶ್ರೀ ಮಾರುತಿ ಗುರೂಜಿ ಉವಾಚ: ಭಕ್ತರಿಲ್ಲದೇ ಭಗವಂತನೆ ಇಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶ್ರೀ ಮಾರುತಿ ಗುರೂಜಿ ಉವಾಚ: ಭಕ್ತರಿಲ್ಲದೇ ಭಗವಂತನೆ ಇಲ್ಲ!

AchyutKumar by AchyutKumar
April 4, 2025
in ಸ್ಥಳೀಯ
Shri Maruti Guruji's quote There is no God without devotees!
advt advt advt
ADVERTISEMENT

`ಭಕ್ತರಿಗೂ – ಭಗವಂತನಿಗೂ ಅವಿನಾಭಾವ ಸಂಬoಧವಿದೆ. ಭಕ್ತರಿಲ್ಲದಿದ್ದರೆ ಆ ಭಗವಂತನೆ ಇಲ್ಲ’ ಎಂದು ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಮಾರುತಿ ಗುರೂಜಿ ಹೇಳಿದ್ದಾರೆ.

ಶುಕ್ರವಾರ ಹೊನ್ನಾವರದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವದ ಧರ್ಮಸಭೆಯಲ್ಲಿ ಮಾತನಾಡಿದ ಅವರು `ಭಗವಂತನ ಅಸ್ತಿತ್ವ ಇರುವುದೇ ಭಕ್ತರಲ್ಲಿ’ ಎಂದು ಪ್ರತಿಪಾದಿಸಿದ್ದಾರೆ. `ದೇವಸ್ಥಾನಗಳು ಒಂದು ಧರ್ಮ, ಒಂದು ಕೋಮು ಅಥವಾ ಮತಕ್ಕೆ ಸೀಮಿತ ಅಲ್ಲ. ಅವು ದೇವರ ಆವಾಸ ಸ್ಥಾನವಾಗಿವೆ. ದೇವರು ಎಲ್ಲಡೆ, ಎಲ್ಲರಲ್ಲೂ ಇದ್ದಾನೆ’ ಎಂದು ಅವರು ಹೇಳಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

`ಸಮಾಜವನ್ನು ಉದ್ಧರಿಸುವ ಜವಾಬ್ದಾರಿಯುತ ಸ್ಥಾನ ದೇವಸ್ಥಾನದ ಮೇಲಿದೆ. ಸಮಾಜ ಹಾಗೂ ಸಮಾಜದಲ್ಲಿರುವ ವ್ಯಕ್ತಿಗಳು ದಾರಿ ತಪ್ಪಿದಾಗ ತಿದ್ದಿ ಹೇಳುವ ವ್ಯವಸ್ಥೆ ದೇವಸ್ಥಾನಗಳಲ್ಲಿರಬೇಕು. ದೇವಸ್ಥಾನಗಳು ಕೇವಲ ಪೂಜೆ ಪುನಸ್ಕಾರಕ್ಕೆ ಅಷ್ಟೆ ಸೀಮಿತವಲ್ಲ. ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿ ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಕೆಲಸ ದೇವಸ್ಥಾನಗಳಿಂದ ಆಗಬೇಕು’ ಎಂದವರು ಕರೆ ನೀಡಿದರು.

Advertisement. Scroll to continue reading.

`ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಲು ಉತ್ಸವ ಬೇಕು. ದೇವಸ್ಥಾನಗಳು ಸಮಾಜದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಟೀಕೆ ಟಿಪ್ಪಣೆಗಳು ಸಹಜವಾಗಿ ಬರುತ್ತದೆ. ಅಂತಹ ಟೀಕೆಗಳ ಬಗ್ಗೆಯೂ ದೇವಸ್ಥಾನಗಳು ಯೋಚಿಸಬೇಕು. ಭಕ್ತರು, ಭಕ್ತರ ಸೇವೆ ಇಲ್ಲದೇ ದೇವಸ್ಥಾನಗಳು ನಡೆಯಲು ಸಾಧ್ಯವಿಲ್ಲ’ ಎಂದವರು ಅಭಿಪ್ರಾಯಪಟ್ಟರು.

ShareSendTweetShare
ADVERTISEMENT
Previous Post

ಪರ ಪುರುಷನ ಫೋನು: ಗಂಡನಿಗೆ ಬೆದರಿ ಪ್ರಾಣಬಿಟ್ಟ ಮಹಿಳೆ!

Next Post

ಒಂದು ಅಪಘಾತ: ಇಬ್ಬರ ಬದುಕು ಅಂತ್ಯ!

Next Post
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಒಂದು ಅಪಘಾತ: ಇಬ್ಬರ ಬದುಕು ಅಂತ್ಯ!

Gambling in the name of Friends Club: 17 people sentenced to prison!

ಎಲೆಮಾನವರಿಗೆ ಪೊಲೀಸರ ಕಾಟ!

First time - first unit Kaiga stopped working!

ಮೊದಲ ಸಲ-ಮೊದಲ ಘಟಕ: ಕೆಲಸ ನಿಲ್ಲಿಸಿದ ಕೈಗಾ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.