6
  • Latest
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಒಂದು ಅಪಘಾತ: ಇಬ್ಬರ ಬದುಕು ಅಂತ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂದು ಅಪಘಾತ: ಇಬ್ಬರ ಬದುಕು ಅಂತ್ಯ!

AchyutKumar by AchyutKumar
April 4, 2025
in ಸ್ಥಳೀಯ
advt advt advt
ADVERTISEMENT

ಹಳಿಯಾಳದಲ್ಲಿ ಬೈಕಿಗೆ ಟಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಧಾರವಾಡ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ.

ಮಾರ್ಚ 3ರಂದು ತುಕಾರಾಮ ಕುಬೇರರ (18) ಎಂಬಾತರು ಇನ್ನೂ ನೊಂದಣಿಯೂ ಆಗದ ಟಾಕ್ಟರ್ ಓಡಿಸುತ್ತಿದ್ದರು. ಹಳಿಯಾಳದ ಡವಗೇರಿ ಕೆರೆ ಹತ್ತಿರ ಅವರು ಟಾಕ್ಟರಿನ ವೇಗ ಹೆಚ್ಚಿಸಿದರು. ಕಿಲ್ಲೆಯಿಂದ ಹಳಿಯಾಳ ಕಡೆ ಬರುತ್ತಿದ್ದ ಬೈಕಿಗೆ ಅವರ ಟಾಕ್ಟರ್ ಡಿಕ್ಕಿ ಹೊಡೆಯಿತು.

Advertisement. Scroll to continue reading.
ADVERTISEMENT
ADVERTISEMENT

ಪರಿಣಾಮ ಹೊಸೂರುಗಲ್ಲಿಗೆ ಬೈಕಿನಲ್ಲಿ ಹೋಗುತ್ತಿದ್ದ ಛತ್ರಿನಾಳದ ಸಂದೇಶ ಜಾವಳೆಕರ್ (21) ಹಾಗೂ ತೇನಾಜಿಗಲ್ಲಿಯ ಕಾರ್ತಿಕ್ ಸಾಂಬ್ರೇಕರ್ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡರು. ಅವರನ್ನು ಧಾರವಾಡ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಾಗಲೇ ಸಾವನಪ್ಪಿದರು.

Advertisement. Scroll to continue reading.

ಟಾಕ್ಟರ್ ಓಡಿಸುತ್ತಿದ್ದವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

ShareSendTweetShare
ADVERTISEMENT
Previous Post

ಶ್ರೀ ಮಾರುತಿ ಗುರೂಜಿ ಉವಾಚ: ಭಕ್ತರಿಲ್ಲದೇ ಭಗವಂತನೆ ಇಲ್ಲ!

Next Post

ಎಲೆಮಾನವರಿಗೆ ಪೊಲೀಸರ ಕಾಟ!

Next Post
Gambling in the name of Friends Club: 17 people sentenced to prison!

ಎಲೆಮಾನವರಿಗೆ ಪೊಲೀಸರ ಕಾಟ!

First time - first unit Kaiga stopped working!

ಮೊದಲ ಸಲ-ಮೊದಲ ಘಟಕ: ಕೆಲಸ ನಿಲ್ಲಿಸಿದ ಕೈಗಾ!

Kaiga's employee went home: The gold jewelry at home was stolen!

ದಾಂಡೇಲಿ ಪೆಪರ್ ಮಿಲ್: ಭದ್ರತೆ ಮೀರಿ ಒಳ ನುಗ್ಗಿದ ಕಳ್ಳರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.