6
  • Latest

ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ರಮ್ಮಿ ಆಡಿ 18 ಲಕ್ಷ ಕಳೆದುಕೊಂಡ: ಪೊಲೀಸಪ್ಪನ ವಿರುದ್ಧ ಸಿಡಿದೆದ್ದ ಪ್ರೇಯಸಿ

ಈ ಪೊಲೀಸ್ ಪ್ರಾಮಾಣಿಕನಲ್ಲ | ಪ್ರೀತಿ ಎಂದು ಹಣ ಪೀಕಿಸಿ ಮೋಸ | ವಂಚನೆ ಪ್ರಕರಣ ದಾಖಲಿಸಿದ ಯುವತಿ | ಪೊಲೀಸನೇ ಇದೀಗ ಆರೋಪಿ

AchyutKumar by AchyutKumar
June 24, 2024
in ರಾಜ್ಯ
advt advt advt
ADVERTISEMENT

ಆತ ನೋಡಲು ಸುಂದರವಾಗಿದ್ದ. ವೃತ್ತಿಯಲ್ಲಿ ಪೊಲೀಸ್ ಬೇರೆ. ಆದರೆ, ಆನ್ ಲೈನ್ ಗೇಮ್ ಚಟಕ್ಕೆ ಆತ ಅಂಟಿಕೊoಡಿದ್ದರಿoದ ಇದೀಗ ಸಂಕಷ್ಟ ಅನುಭವಿಸುತ್ತಿದ್ದಾನೆ. ರಮ್ಮಿ ಆಡಿ ಹಣ ಕಳೆದುಕೊಂಡ ಕಾರಣ ಆತನ ಪ್ರೇಯಸಿಯೇ ಇದೀಗ ತಿರುಗಿ ಬಿದ್ದಿದ್ದಾಳೆ.
ಹಾಸನದ ಚನ್ನರಾಯಪಟ್ಟಣದಲ್ಲಿನ ಗಿರೀಶ್ ಎಂ ಎಸ್ ಎಂಬಾತ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೀಗೆ ಪರಿಚಯವಾದ ಯುವತಿಯನ್ನು ಆತ ಓಲೈಸಿಕೊಂಡಿದ್ದ. ಆಕೆಯೂ ಪ್ರತಿಷ್ಠಿತ ಮನೆತನದವಳು. ಒಳ್ಳೆಯ ಉದ್ಯೋಗ ಸಹ ಇತ್ತು. ಅವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಹೀಗಾಗಿ ಆತ ಕೇಳಿದಾಗಲೆಲ್ಲ ಆಕೆ ಹಣ ನೀಡುತ್ತಿದ್ದಳು. ಆ ಹಣವನ್ನು ಪೂರ್ತಿಯಾಗಿ ಗಿರೀಶ್ ಜೂಜಾಟಕ್ಕೆ ಬಳಸುತ್ತಿದ್ದ. ಆದರೆ, ಒಮ್ಮೆಯೂ ಆತ ಆ ಆಟದಿಂದ ಹಣಗಳಿಸಿರಲಿಲ್ಲ.

ಪೊಲೀಸ್ ಸಿಬ್ಬಂದಿ ಗಿರೀಶ್ ಎಂ ಎಸ್

ಹೀಗಿರುವಾಗ ವರ್ಷದ ಹಿಂದೆ ಆಕೆ ಹಣ ಮರಳಿಸುವಂತೆ ಕೇಳಿದಾಗ, `ನಿನ್ನನ್ನು ಮದುವೆ ಆಗುವುದಿಲ್ಲ’ ಎಂದು ಅವಾಜು ಹಾಕಿದ್ದ. ಆಕೆ ಮೇಲಧಿಕಾರಿಗಳ ಬಳಿ ದೂರಿದ್ದರು. ಇಲಾಖೆಯ ಮಾನ ಕಾಪಾಡುವುದಕ್ಕಾಗಿ ಹಿರಿಯ ಅಧಿಕಾರಿಗಳು ಆಕೆಯನ್ನು ಸಮಾಧಾನಿಸಿ ಮನೆಗೆ ಕಳುಹಿಸಿದ್ದರು. ಆತನಿಂದ 18 ಲಕ್ಷ ರೂ ಮರಳಿಸುವ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಆಕೆಗೆ ಹಣ ಬರಲಿಲ್ಲ. ಇದರಿಂದ ನೊಂದ ಯುವತಿ ಇದೀಗ ಪೊಲೀಸಪ್ಪನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಗಾದ ಅನ್ಯಾಯವನ್ನು ಹೇಳಿಕೊಂಡಿರುವ ಆಕೆ `ಇಂಥವರಿoದ ದೂರವಿರಿ’ ಎಂದು ಇತರರಿಗೂ ಸಂದೇಶ ರವಾನಿಸಿದ್ದಾಳೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

 

 

ShareSendTweetShare
ADVERTISEMENT
Previous Post

ಬಿಜೆಪಿಗರಿಂದ ಶ್ಯಾಮಪ್ರಸಾದರ ನಾಮಸ್ಮರಣೆ

Next Post

ಸಾತೊಡ್ಡಿ ಪ್ರವಾಸಿಗರ ಹುಚ್ಚಾಟ: ಪೊಲೀಸರಿಗೆ ತಲೆಬಿಸಿ!

Next Post

ಸಾತೊಡ್ಡಿ ಪ್ರವಾಸಿಗರ ಹುಚ್ಚಾಟ: ಪೊಲೀಸರಿಗೆ ತಲೆಬಿಸಿ!

`ದೇಶದ ಅಭಿವೃದ್ಧಿಗೆ ರಾಮಮಂದಿರದ ಪಾತ್ರ ದೊಡ್ಡದು'

ಸಾಧಕ ವಿದ್ಯಾರ್ಥಿನಿಗೆ ದನಗರಗೌಳಿಗರಿಂದ ಪುರಸ್ಕಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.