6
  • Latest
Gas tanker that ran off the road Driver suffers heart attack!

ಅಡ್ಡಾದಿಡ್ಡಿ ಚಲಿಸಿದ ಗ್ಯಾಸ್ ಟ್ಯಾಂಕರ್: ಚಾಲಕನಿಗೆ ಹೃದಯ ಆಘಾತ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಡ್ಡಾದಿಡ್ಡಿ ಚಲಿಸಿದ ಗ್ಯಾಸ್ ಟ್ಯಾಂಕರ್: ಚಾಲಕನಿಗೆ ಹೃದಯ ಆಘಾತ!

AchyutKumar by AchyutKumar
in ರಾಜ್ಯ
Gas tanker that ran off the road Driver suffers heart attack!

ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಅಡುಗೆ ಅನಿಲ ಹೊತ್ತು ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಲಾರಿಗೆ ಗುದ್ದಿದೆ. ಟ್ಯಾಂಕರ್ ಚಾಲಕನಿಗೆ ಹೃದಯಘಾತವಾಗಿರುವುದೇ ಅಪಘಾತಕ್ಕೆ ಕಾರಣ.

ADVERTISEMENT

ಸೋಮವಾರ ತಮಿಳುನಾಡು ಮೂಲದ ಲಾರಿ ಗ್ಯಾಸ್ ತುಂಬಿಕೊoಡು ಸಾಗುತ್ತಿದ್ದು, ಅದರ ಚಾಲಕ ಹಠಾತ್ ಆಗಿ ಎದೆನೋವಿನಿಂದ ಬಳಲಿದರು. ಅವರನ್ನು ರಕ್ಷಿಸುವುದರೊಳಗೆ ಚಾಲಕ ವಾಹನದಲ್ಲಿಯೇ ಸಾವನಪ್ಪಿದರು. ಅವರ ಸಾವಿನ ನಂತರ ಟ್ಯಾಂಕರ್ ಅಡ್ಡಾದಿಡ್ಡಿ ಚಲಿಸಲು ಶುರು ಮಾಡಿತು. ಪರಿಣಾಮ ಇನ್ನೊಂದು ಲಾರಿಗೆ ಆ ಟ್ಯಾಂಕರ್ ಗುದ್ದಿತು.

ಈ ಅಪಘಾತದಿಂದ 1 ತಾಸು ವಾಹನ ದಟ್ಟಣೆ ಹೆಚ್ಚಾಯಿತು. ಪೊಲೀಸರು ಆಗಮಿಸಿ ಇನ್ನಿತರ ವಾಹನಗಳಿಗೆ ಸಮಸ್ಯೆಯಾಗದಂತೆ ಮುನ್ನಚ್ಚರಿಕೆವಹಿಸಿದರು. ಸಾವನಪ್ಪಿದ ಚಾಲಕನ ಶವವನ್ನು ಆಸ್ಪತ್ರೆಗೆ ತರಲಾಯಿತು. ಅಪಘಾತದಲ್ಲಿ ಎರಡು ವಾಹನಗಳು ಅಲ್ಲಲ್ಲಿ ಜಖಂ ಆಗಿದೆ. ಕ್ರೇನ್ ಬಳಸಿ ಆ ವಾಹನವನ್ನು ರಸ್ತೆ ಬದಿಗೆ ಸರಿಸಲಾಗಿದ್ದು, ಸದ್ಯ ಇತರೆ ವಾಹನ ಓಡಾಟಕ್ಕೆ ಸಮಸ್ಯೆ ಇಲ್ಲ.

Advertisement. Scroll to continue reading.

ಗ್ಯಾಸ್ ತುಂಬಿದ ವಾಹನ ಅಪಘಾತವಾಗಿದ್ದರಿಂದ ಜನರು ಆಘಾತಕ್ಕೆ ಒಳಗಾಗಿದ್ದರು. ಗ್ಯಾಸ್ ಸೋರಿಕೆ ಆಗಿಲ್ಲ ಎಂಬುದನ್ನು ಅರಿತು ನಿರಾಳರಾದರು.

Advertisement. Scroll to continue reading.
Previous Post

ನಿದ್ರೆ ಮಾತ್ರೆ ಉಣಿಸಿ ಕೊಲೆ: ಗಂಡನ ಕೊಂದ ಹೆಂಡತಿಗೆ ಜೀವಾವಧಿ ಜೈಲು!

Next Post

ಓಂ ಶಾಂತಿ: ಇಲ್ಲಿಗೆ ಮುಗಿಯಿತು ಯುವ ಕಾಂಗ್ರೆಸ್ಸಿಗನ ಬದುಕು!

Next Post
Om Shanti The young Congressman's life ended here!

ಓಂ ಶಾಂತಿ: ಇಲ್ಲಿಗೆ ಮುಗಿಯಿತು ಯುವ ಕಾಂಗ್ರೆಸ್ಸಿಗನ ಬದುಕು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ