6
  • Latest
Kaiga's employee went home: The gold jewelry at home was stolen!

ಕಾಶಿಗೆ ಹೋಗಿದ್ದ ಪುರೋಹಿತರಿಗೆ ಚಿನ್ನ ನಷ್ಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಶಿಗೆ ಹೋಗಿದ್ದ ಪುರೋಹಿತರಿಗೆ ಚಿನ್ನ ನಷ್ಟ!

AchyutKumar by AchyutKumar
in ಸ್ಥಳೀಯ
Kaiga's employee went home: The gold jewelry at home was stolen!

ಯಲ್ಲಾಪುರದ ಗೋಪಾಲಕೃಷ್ಣ ಭಟ್ಟರು ಕಾಶಿಯಾತ್ರೆಗೆ ಹೋಗಿ 2.30 ಲಕ್ಷ ರೂ ನಷ್ಟ ಮಾಡಿಕೊಂಡಿದ್ದಾರೆ. ಅವರು ಯಾತ್ರೆಗೆ ಹೋದ ಅವಧಿಯಲ್ಲಿ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಅಪಹರಿಸಿದ್ದಾರೆ!

ADVERTISEMENT

ಯಲ್ಲಾಪುರ ತಾಲೂಕಿನ ನಂದೂಳ್ಳಿಯ ಬೆಳಖಂಡ ಕುಂಟೆಮನೆಯಲ್ಲಿ ಗೋಪಾಲಕೃಷ್ಣ ಭಟ್ಟರು (50) ವಾಸವಾಗಿದ್ದರು. ಕೃಷಿ ಜೊತೆ ಪೌರೋಹಿತ್ಯವನ್ನು ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಬಂದ ಆದಾಯದಲ್ಲಿ ಕೊಂಚ ಉಳಿಸಿ ಚಿನ್ನಾಭರಣವನ್ನು ಅವರು ಮಾಡಿಸಿದ್ದರು. ಆ ಚಿನ್ನಾಭರಣವನ್ನು ಮನೆಯ ಕಪಾಟಿನಲ್ಲಿ ಜೋಪಾನವಾಗಿರಿಸಿಕೊಂಡಿದ್ದರು.

ಗೋಪಾಲಕೃಷ್ಣ ಭಟ್ಟರು ಈಚೆಗೆ ಕಾಶಿ ಯಾತ್ರೆಗೆ ಹೋಗಿ ಊರಿಗೆ ಮರಳಿದ್ದರು. ಏಪ್ರಿಲ್ 26ರಂದು ಅವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಬೀಗ ಒಡೆದರು. ಬೆಡ್‌ರೂಮಿನಲ್ಲಿ ಭದ್ರವಾಗಿದ್ದ ಗೋದ್ರೇಜ್ ಕಪಾಟನ್ನು ಕಳ್ಳರು ಮುರಿದರು. ಅದರೊಳಗಿನ ಲಾಕರಿನಲ್ಲಿರಿಸಿದ್ದ 53 ಗ್ರಾಂ ಬಂಗಾರವನ್ನು ಕಳ್ಳರು ದೋಚಿ ಪರಾರಿಯಾದರು.

Advertisement. Scroll to continue reading.

ಮನೆಯಲ್ಲಿದ್ದ 10 ಸಾವಿರ ರೂ ಹಣವನ್ನು ಕಳ್ಳರು ಕದ್ದಿದ್ದರು. ಕಾಶಿಯಾತ್ರೆ ಮುಗಿಸಿ ಬಂದ ಗೋಪಾಲಕೃಷ್ಣ ಭಟ್ಟರಿಗೆ ಈ ಕಳ್ಳತನ ನೋಡಿ ಆಘಾತವಾಯಿತು. ಚಿಕ್ಕಪ್ಪನ ಜೊತೆ ಕಳ್ಳತನದ ವಿಷಯವಾಗಿ ಚರ್ಚಿಸಿದರು. ಅವರ ಸಲಹೆಪಡೆದು ಗೋಪಾಲಕೃಷ್ಣ ಭಟ್ಟರು ಪೊಲೀಸ್ ಠಾಣೆಗೆ ಬಂದರು. ಕಳ್ಳರ ಕೈ ಚಳಕದ ಬಗ್ಗೆ ದೂರು ನೀಡಿದರು. ಆ ಕಳ್ಳರನ್ನು ಪತ್ತೆ ಮಾಡಿ, ತಮ್ಮ ಹಣ-ಆಭರಣ ಮರಳಿಸಿ ಎಂದು ಪ್ರಕರಣ ದಾಖಲಿಸಿದರು.

Advertisement. Scroll to continue reading.

ಪೊಲೀಸರು ಇದೀಗ ಕಳ್ಳರ ಹುಡುಕಾಟ ನಡೆಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Previous Post

ಅಗ್ನಿಶಾಮಕ ಸಿಬ್ಬಂದಿ ಸಾಹಸ: ಬಾವಿಗೆ ಬಿದ್ದ ಜಾನುವಾರಿಗೆ ಜೀವದಾನ!

Next Post

ಆಪರೇಶನ್ ಸಿಂಧೂರ: ಮೀನುಗಾರರು ಇದೀಗ ಸಮುದ್ರ ಸೈನಿಕರು!

Next Post
Operation Sindhoora Fishermen are now sea soldiers!

ಆಪರೇಶನ್ ಸಿಂಧೂರ: ಮೀನುಗಾರರು ಇದೀಗ ಸಮುದ್ರ ಸೈನಿಕರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ