ಯಲ್ಲಾಪುರ: ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಮಂಗಳವಾರ `ಪೋಸ್ಟರ್ ಅಭಿಯಾನ’ ನಡೆಸಿದರು.
ಬಿಜೆಪಿ ಯುವ ಮೋರ್ಚಾ ಘಟಕದವರು ಈ ಅಭಿಯಾನ ನಡೆಸಿದ್ದು, ಕಾಂಗ್ರೆಸ್ ಕುರಿತು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ ಕಿಡಿಕಾರಿದರು. ಪ್ರಮುಖರಾದ ನಯನ ಇಂಗಳೆ, ಕೌಶಿಕ್ ಪ್ರಭು ಪಾಟಣಕರ, ಚೇತನ್ ಮಂಡಗೋಡ್ಲಿ, ಅಜಿತ್ ಶೆಟ್, ರವಿ ದೇವಾಡಿಗ, ಶಂಕರ್ ಗೋಂದಳಿ ಇತರರು ಭಾಗವಹಿಸಿದ್ದರು.
ADVERTISEMENT





Discussion about this post