6
  • Latest
ಕೆರೆಗುಂಡಿ ಜಮೀನು ಅತಿಕ್ರಮಣ ಖುಲ್ಲಾಪಡಿಸಲು ಆಗ್ರಹ: ಅಂಬೇಡ್ಕರ್ ಸಂಘದವರಿಂದ ಶಾಸಕರಿಗೆ ಮನವಿ

ಕೆರೆಗುಂಡಿ ಜಮೀನು ಅತಿಕ್ರಮಣ ಖುಲ್ಲಾಪಡಿಸಲು ಆಗ್ರಹ: ಅಂಬೇಡ್ಕರ್ ಸಂಘದವರಿಂದ ಶಾಸಕರಿಗೆ ಮನವಿ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೆರೆಗುಂಡಿ ಜಮೀನು ಅತಿಕ್ರಮಣ ಖುಲ್ಲಾಪಡಿಸಲು ಆಗ್ರಹ: ಅಂಬೇಡ್ಕರ್ ಸಂಘದವರಿಂದ ಶಾಸಕರಿಗೆ ಮನವಿ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
ಕೆರೆಗುಂಡಿ ಜಮೀನು ಅತಿಕ್ರಮಣ ಖುಲ್ಲಾಪಡಿಸಲು ಆಗ್ರಹ: ಅಂಬೇಡ್ಕರ್ ಸಂಘದವರಿಂದ ಶಾಸಕರಿಗೆ ಮನವಿ

ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದ ಕೆರೆಗುಂಡಿ ಜಮೀನಿನಲ್ಲಿ ಚರ್ಮ ಹದ ಮಾಡಲಾಗುತ್ತಿತ್ತು. ಶತಮಾನಗಳಿಂದ ಬಳಸಿಕೊಂಡು ಬಂದ ಸ್ಥಳ ಈಗ ಅತಿಕ್ರಮಣವಾಗಿದ್ದು,ಅದನ್ನು ಖುಲ್ಲಾಪಡಿಸಬೇಕೆಂದು ಅಂಬೇಡ್ಕರ ಸೇವಾ ಸಂಘ ಆಗ್ರಹಿಸಿ ಸಂಘದ ಪ್ರಮುಖರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ADVERTISEMENT

 

ಕೆರೆಗುಂಡಿ ಪ್ರದೇಶ ಸಮಾಜದ ಭಾವನಾತ್ಮಕ ಸಂಬಂಧ ಹೊಂದಿದ್ದು,ಪೂರ್ವಜರು ಚರ್ಮ ಹದಗೊಳಿಸಲು ಈ ಪ್ರದೇಶವನ್ನು ಬಳಸುತ್ತಿದ್ದರು. ಅಲ್ಲಿ ಚರ್ಮ ಹದ ಮಾಡುವ ಕುಣಿ, ಚರ್ಮ ಒಣಗಿಸುವ ಸಮತಟ್ಟಾದ ಪ್ರದೇಶ ಇತ್ತು. ಆದರೆ ಈ ಪ್ರದೇಶ ಅತಿಕ್ರಮಣ ಆಗಿದ್ದಲ್ಲದೇ ಸಿಮೆಂಟ್ ಪ್ಲೇಟ್ ಅಳವಡಿಸಿ ಕಂಪೌಂಡ ಗೋಡೆ ನಿರ್ಮಿಸಲಾಗಿದೆ.

Advertisement. Scroll to continue reading.

ಕೆರೆಗುಂಡಿ ಪ್ರದೇಶದ ಅತಿಕ್ರಮಣ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಲೋಕೇಶ ಪಾಟಣಕರ್, ಉಪಾಧ್ಯಕ್ಷ ಅನಿಲ್ ಮರಾಠೆ, ಕಾರ್ಯದರ್ಶಿ ಸಂತೋಷ ಪಾಟಣಕರ್, ಸಹ ಕಾರ್ಯದರ್ಶಿ ಈಶ್ವರ ಪಾಟಣಕರ್, ಸದಸ್ಯರಾದ ಸುರೇಶ ಬೋರಕರ್, ಪೂಜಾ ನೇತ್ರೇಕರ, ಏಕನಾಥ ಮುರ್ಡೇಶ್ವರ, ಅನಿತಾ ಪಾವಸ್ಕರ್, ಭಾಗ್ಯಲಕ್ಷ್ಮೀ ಪಾಟಣಕರ್, ರಾಜು ಪಾಲೇಕರ್, ನಾಗರಾಜ ನೇತ್ರೇಕರ್, ವಿನಾಯಕ ಬೊರಕರ, ಚಾಂದರಾಜ್ ಪಾಟಣಕರ್, ಪಪಂ ಸದಸ್ಯೆ ಶ್ಯಾಮಲಿ ಪಾಟಣಕರ್ ಇದ್ದರು.

Advertisement. Scroll to continue reading.
Previous Post

ಸ್ವರ್ಣವಲ್ಲಿಯಲ್ಲಿ ಯತಿದ್ವಯರ ಚಾತುರ್ಮಾಸ್ಯ ವ್ರತ ಸಂಕಲ್ಪ

Next Post

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡಪದ ಅಣ್ಣಪ್ಪ ಜಯಂತಿ ಆಚರಣೆ

Next Post
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡಪದ ಅಣ್ಣಪ್ಪ ಜಯಂತಿ ಆಚರಣೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡಪದ ಅಣ್ಣಪ್ಪ ಜಯಂತಿ ಆಚರಣೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ