6
  • Latest

ಡಾಕ್ಟರೇಟ್ ಪದವೀಧರೆಗೆ ಕೃತಿಚೌರ್ಯ ಪ್ರಶಸ್ತಿ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಡಾಕ್ಟರೇಟ್ ಪದವೀಧರೆಗೆ ಕೃತಿಚೌರ್ಯ ಪ್ರಶಸ್ತಿ

AchyutKumar by AchyutKumar
in ರಾಜ್ಯ

ತನ್ನನ್ನು ತಾನು ಸಾಹಿತಿ ಎಂದು ಘೋಷಿಸಿಕೊಂಡಿರುವ ಡಾಕ್ಟರೇಟ್ ಪದವಿಧರೆ `ಶೃತಿ ಸೇರಿದಾಗ’ ಎಂಬ ಲೇಖಕಿಗೆ ಸಾರ್ವಜನಿಕರು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ `ಕೃತಿಚೌರ್ಯ’ ಪ್ರಶಸ್ತಿ ನೀಡಿದ್ದಾರೆ.
ಫೇಸ್ಬುಕ್’ನಲ್ಲಿ ಪ್ರಕಟವಾದ ಕಥೆಗಳನ್ನು ಕದ್ದು `ಪ್ರತಿಲಿಫಿ’ಯಲ್ಲಿ ಪ್ರಕಟಿಸುತ್ತಿದ್ದ ಆಕೆಯನ್ನು ಇದೀಗ `ಪ್ರತಿಲಿಫಿ’ ಸಹ ಹೊರಗಿಟ್ಟಿದೆ. ದಿನಕ್ಕೆ 4-5 ಚಿತ್ರ ವಿಮರ್ಶೆಗಳನ್ನು ಈಕೆ ಪ್ರಕಟಿಸುತ್ತಿದ್ದು, ದಿನದ 24 ಗಂಟೆಗಳ ಅವಧಿಯಲ್ಲಿ ಮೂರು ತಾಸಿನ ಈ ಎಲ್ಲಾ ಸಿನಿಮಾವನ್ನು ಆಕೆ ಹೇಗೆ ನೋಡಿದಳು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಇತರೆ ಬರಹಗಾರರು ಆಕೆಯ ಬರಹವನ್ನು ಗುರುತಿಸಿ, `ಇದು ಫೇಸ್ಬುಕ್’ನಲ್ಲಿ ಮೊದಲೇ ಬೇರೆಯವರು ಪ್ರಕಟಿಸಿದ್ದಾರೆ’ ಎಂದು ಕಮೆಂಟ್ ಮಾಡಲು ಶುರು ಮಾಡಿದ್ದರು. ಕ್ರಾಂತಿ, ಫಾರೆಸ್ಟ್ ಗಂಪ್ ಸೇರಿದಂತೆ ಅನೇಕ ಸಿನೆಮಾ ವಿಮರ್ಶೆಗಳನ್ನು ಆಕೆ ಬೇರೆ ಬೇರೆ ಕಡೆಗಳಿಂದ ಕದ್ದು ಪ್ರಕಟಿಸಿರುವ ಆರೋಪಗಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ವರ್ಷದ ಹಿಂದೆ ಅನುರಾಗ್ ಗೌಡ ಎನ್ನುವವರು ಈ ಬಗ್ಗೆ ಪ್ರಶ್ನೆ ಮಾಡಿದ ನಂತರ ಆಕೆ ಅವರಿಂದ ಕದ್ದ ಬರಹವನ್ನು ಡಿಲಿಟ್ ಮಾಡಿದ್ದು, ಬೇರೆಯವರ ಬರಹ ಕದಿಯಲು ಶುರು ಮಾಡಿದ್ದಳು. ಪ್ರಸ್ತುತ ಕೃತಿಚೌರ್ಯ ಬಿರುದು ಪಡೆದಿರುವ ಆಕೆ ಡಾಕ್ಟರೇಟ್ ಪದವಿಧರೆ.

 

ShareSendTweetShare
Previous Post

ನಿಮ್ಮನೆ ಮುಂದೆಯೂ ಅಪಾಯಕಾರಿ ಮರ ಇದೆಯಾ?

Next Post

ಏರ್‌ಟೆಲ್ ಬಳಕೆದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ…

Next Post

ಏರ್‌ಟೆಲ್ ಬಳಕೆದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ...

ನೇಣಿಗೆ ಶರಣಾದ ಮದ್ಯವ್ಯಸನಿ

`ಕಾಂಗ್ರೆಸ್ಸಿಗೆ ಬೇಕು ಯುವ ಶಕ್ತಿ'

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.