6
  • Latest

ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ

AchyutKumar by AchyutKumar
in ಸ್ಥಳೀಯ

ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ.
ಜೂ 29ರ ಸಂಜೆ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಚಗಿ ನೇತ್ರತ್ವದ ತಂಡ ಈ ದಾಳಿ ನಡೆಸಿದೆ. ಕಾತೂರಿನ ಪಕೀರಪ್ಪ ವಾಲ್ಮಿಕಿ, ಬಸವರಾಜ ಪೂಜಾರ, ನಾಗಯ್ಯ ಹಿರೇಮಠ, ಮೂಡಸಾಲಿಯ ಶ್ರೀಕಾಂತ ಲಕ್ಮಾಪುರ, ಹನಗಲ್ ಆರೇಕೊಪ್ಪದ ಗಿರೀಶ್ ಜ್ಯೋತಿಬಾನವರ್, ಆಲಳ್ಳಿಯ ಗುಡದಯ್ಯ ಗೌರಕ್ಕನವರ್ ಹಾಗೂ ಇಂದಿರಾನಗರದ ಪಾಂಡುರoಗ ಕಾಶಿಬಾಯಿ ಕಾಡಿನಲ್ಲಿ ವೃತ್ತಾಕಾರವಾಗಿ ಕುಳಿತು ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಶ್ರೀಕಾಂತ ಲಕ್ಮಾಪುರ ಮೂತ್ರ ವಿಸರ್ಜನೆಗಾಗಿ ಅಲ್ಲಿಂದ ಎದ್ದಿದ್ದು, ಆತನಿಗೆ ಪೊಲೀಸರ ಜೀಪು ಕಾಣಿಸಿದೆ. ತಕ್ಷಣ ಇತರರಿಗೂ ಸೂಚನೆ ಕೊಟ್ಟು ಆತ ಕಾಡಿಗೆ ಓಡಿದ್ದಾನೆ.
ಈ ವೇಳೆ ಇನ್ನಿತರರು ಓಡಲು ಪ್ರಯತ್ನಿಸಿದ್ದು, ಹರಡಿಕೊಂಡಿದ್ದ ಇಸ್ಪಿಟ್ ಎಲೆ ಹಾಗೂ ಹಣದ ಕಂತೆಯನ್ನು ಬಿಟ್ಟು ಬರಲು ಮನಸ್ಸು ಬಾರದೇ ಸಿಕ್ಕಿಬಿದ್ದಿದ್ದಾರೆ. ಆದರೂ, ಆಲಳ್ಳಿಯ ಗುಡದಯ್ಯ ಗೌರಕ್ಕನವರ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಆರೋಪಿತರ ಜೊತೆ ಕಾಡಿನಲ್ಲಿ ಹರಡಿಕೊಂಡಿದ್ದ 39100ರೂ ಹಣ ಹಾಗೂ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ವೃದ್ಧನಿಗೆ ಬೈಕ್ ಗುದ್ದಿದ ವಿದ್ಯಾರ್ಥಿ: ಮೂವರಿಗೆ ಗಾಯ

Next Post

ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!

Next Post

ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ