6
  • Latest

ದೇಶಸೇವೆಗೆ ಹೊರಡುವ ಮುನ್ನ….

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ದೇಶಸೇವೆಗೆ ಹೊರಡುವ ಮುನ್ನ….

ಮಾಜಿ ಸೈನಿಕರಿಂದ ತರಬೇತಿ | ಊಟ-ವಸತಿ ಜೊತೆ ಬಟ್ಟೆಯೂ ಉಚಿತ | ನಾಲ್ಕು ತಿಂಗಳಿನಲ್ಲಿ ಪರಿಪೂರ್ಣ ಪಾಠ

AchyutKumar by AchyutKumar
in ಲೇಖನ

ಭಾರತೀಯ ಸೇನೆ ಸೇರಿ ಶಿಸ್ತಿನ ಸಿಫಾಯಿಯ ಹಾಗೇ ಬದುಕಬೇಕು ಎಂಬುದು ಹಲವರ ಕನಸು. ದೇಶಸೇವೆಗಾಗಿ ದುಡಿಯುವ ತವಕ ಇರುವವರಿಗೆ ಅಗತ್ಯವಿರುವ ತರಬೇತಿ ನೀಡುವ ಸಂಸ್ಥೆ ಕಾರವಾರದ ಮಾಜಾಳಿಯಲ್ಲಿದೆ. `ವೀರ ಬಹಾದ್ದೂರ್ ಹೆಂಜಾ ನಾಯ್ಕ’ ಅವರ ಹೆಸರಿನಲ್ಲಿ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ. 2022-23ರಲ್ಲಿ ಇಲ್ಲಿ ತರಬೇತಿ ಪಡೆದ 31 ಮಂದಿ `ಅಗ್ನಿವೀರ’ರಾಗಿ ಹೊರಹೊಮ್ಮಿದ್ದಾರೆ.
ಭಾರತೀಯ ಸೇನೆ ಮಾತ್ರವಲ್ಲದೇ ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತç ಸೀಮಾ ಬಲ್, ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ರಾಜ್ಯ ಪೊಲೀಸ್ ಸೇವೆಗಳಿಗೂ ಇಲ್ಲಿನ ತರಬೇತಿ ಅನುಕೂಲ. ಕಠಿಣವಾದ ಸೇನಾ ಆಯ್ಕೆ ಪ್ರಕ್ರಿಯೆಗಳು, ತನ್ನಲ್ಲಿ ಇರಬೇಕಾದ ಅರ್ಹತೆ, ತಾನು ಪಡೆಯಬೇಕಾದ ತರಬೇತಿ ಇವೆಲ್ಲವುಗಳ ಮಾಹಿತಿಯ ಕೊರತೆಯಿಂದ ಸೇನಾ ನೇಮಕಾತಿಗಳಿಂದ ಹಿಂತಿರುಗುವವರೇ ಜಾಸ್ತಿ. ಹೀಗಿರುವಾಗ ಆಯ್ಕೆ ಪ್ರಕ್ರಿಯೆಯಲ್ಲಿ ಅನರ್ಹರಾಗುವವರನ್ನು ಅರ್ಹರನ್ನಾಗಿಸುವ ನಿಟ್ಟಿನಲ್ಲಿ ಇಲ್ಲಿ ತರಬೇತಿ ನೀಡಲಾಗುತ್ತದೆ.
ಬರೇ 4 ತಿಂಗಳ ಅವಧಿಯಲ್ಲಿ ಪರಿಪೂರ್ಣ ವ್ಯಕ್ತಿತ್ವದ ಸೇನಾ ನಾಯಕನ್ನು ಈ ಸಂಸ್ಥೆ ರೂಪಿಸುತ್ತದೆ. ಪ್ರತಿ ಬಾರಿ 100 ಮಂದಿಯoತೆ ವರ್ಷðಕ್ಕೆ 3 ಬಾರಿ ಪ್ರವೇಶ ಪ್ರಕಟಣೆ ಹೊರಡಿಸಿ, ತರಬೇತಿ ನೀಡಲಾಗುತ್ತದೆ. ಕನ್ನಡಿಗರಿಗೆ ಇಲ್ಲಿ ಮೊದಲ ಆದ್ಯತೆ. 10ನ ತರಗತಿಯಲ್ಲಿ ಶೇ 45ರಷ್ಟು ಅಂಕಪಡೆದು ಪಾಸಾದ 17ರಿಂದ 20 ವರ್ಷದ ಒಳಗಿನವರು ತರಬೇತಿಗೆ ಅರ್ಹರು. ಒಬ್ಬರಿಗೆ ಒಮ್ಮೆ ಮತ್ರ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಉಚಿತ ಊಟ-ವಸತಿ ಜೊತೆ ಬೂಟು-ಸಮವಸ್ತವನ್ನು ಉಚಿತವಾಗಿ ಕೊಡಲಾಗುತ್ತದೆ. ಅಭ್ಯರ್ಥಿ ದೈಹಿಕವಾಗಿ 50 ಕೆಜಿ ತೂಕ, 166ಸೆಂ.ಮೀ ಎತ್ತರದ ಜೊತೆ 77+5ರ ಎದೆಯ ಸುತ್ತಳತೆ ಹೊಂದಿರಬೇಕು. 1.6 ಕಿಮೀ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಇದು ಸಾಧ್ಯ ಎನ್ನುವವರಿಗೆ ಮಾಜಿ ಸೈನಿಕರು ಆಗಮಿಸಿ ತರಬೇತಿ ನೀಡುತ್ತಾರೆ. ತರಬೇತಿ ಅವಧಿಯಲ್ಲಿ 3 ಬಾರಿ ಪರೀಕ್ಷೆಗಳನ್ನು ನಡೆಸಿ, ಲಿಖಿತ ಪರೀಕ್ಷೆ ಎದುರಿಸುವ ಬಗ್ಗೆಯೂ ತಿಳಿಸಲಾಗುತ್ತದೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ನಾಳೆ ಶಾಲೆಗೆ ರಜೆ: ಷರತ್ತು ಅನ್ವಯ!

Next Post

ಗಿರಿ – ಬನದ ಜಲದೊಡಲಿನ ಮಡಿಲೆಂದರೆ……

Next Post

ಗಿರಿ - ಬನದ ಜಲದೊಡಲಿನ ಮಡಿಲೆಂದರೆ......

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ