6
  • Latest
ಬಳ್ಳಿ ನೆಟ್ಟು ಬರ ಓಡಿಸಿದ ಯುವಕ

ಬಳ್ಳಿ ನೆಟ್ಟು ಬರ ಓಡಿಸಿದ ಯುವಕ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಬಳ್ಳಿ ನೆಟ್ಟು ಬರ ಓಡಿಸಿದ ಯುವಕ

AchyutKumar by AchyutKumar
July 7, 2024
in ಲೇಖನ
advt advt advt
ADVERTISEMENT

ಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ಭರತನಳ್ಳಿಯ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ ಗಿಡಗಳೇ ಅವರ ಬದುಕಿಗೆ ಆಸರೆಯಾಗಿದೆ. ಕಷ್ಟಕಾಲದಲ್ಲಿ ಅವರ ಬದುಕಿಗೆ ಅಂಟಿದ್ದ ಆರ್ಥಿಕ ‘ಬರ’ವನ್ನು ಆ ಬಳ್ಳಿಗಳು ದೂರ ಮಾಡಿವೆ.

ಶಿರಸಿ-ಯಲ್ಲಾಪುರ ರಸ್ತೆಯ ಮಾವಿನಕಟ್ಟಾ ಬಳಿಯಿರುವ ಭರತನಳ್ಳಿಯಲ್ಲಿ ದೀನು ಗೌಡ ಭೂಮಿ ಹೊಂದಿದ್ದಾರೆ. ಅಲ್ಲಿ ಅವರು ಅಡಿಕೆ ಗಿಡದ ಜೊತೆ ಕಾಳು ಮೆಣಸು ಬೆಳೆದಿದ್ದು, ಆ ಕಾಳು ಮೆಣಸಿನ ಗಿಡ ಇದೀಗ ಅವರ ಜೀವನಕ್ಕೆ ಆಧಾರವಾಗಿದೆ. ಇಲ್ಲಿನ 1 ಎಕರೆ ಭೂಮಿಯಲ್ಲಿನ ಅಡಿಕೆ ಮರಗಳಿಗೆ ಅವರು ನಾಲ್ಕು ವರ್ಷದ ಹಿಂದೆ 450 ಮೆಣಸಿನ ಬಳ್ಳಿ ನೆಟ್ಟಿದ್ದರು. ಸಾಧಕ ಕೃಷಿಕ ಷಣ್ಮುಖ ಗೌಡ ಅವರ ಸಲಹೆ ಮೇರೆಗೆ ಆ ಗಿಡಗಳ ಆರೈಕೆ ಮಾಡಿದ್ದರು. ಪ್ರತಿ ಮರದ ಬುಡದಲ್ಲಿ ಎರಡು ಕುಡಿ ನೆಟ್ಟು, ನಂತರ ಆರೋಗ್ಯವಂತ ಒಂದು ಕುಡಿಯನ್ನು ಅವರು ಉಳಿಸಿಕೊಂಡಿದ್ದರು. ಗಿಡಗಳ ಆಹಾರಕ್ಕಾಗಿ ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಉಣಿಸುತ್ತಿದ್ದರು. ರೋಗ ಬಾರದಂತೆ ತುತ್ತ-ಸುಣ್ಣ ಸಿಂಪಡಿಸುತ್ತಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಅತ್ಯoತ ಕಾಳಜಿ ಹಾಗೂ ಪ್ರೀತಿಯಿಂದ ಗಿಡ ಆರೈಕೆ ಮಾಡಿದ ಪ್ರತಿಫಲವಾಗಿ 450 ಗಿಡಗಳಿಂದ ಮೂರನೇ ವರ್ಷದಲ್ಲಿ 90 ಕೆಜಿ ಹಾಗೂ ನಾಲ್ಕನೇ ವರ್ಷದಲ್ಲಿ 3.30 ಕ್ವಿಂಟಲ್ ಒಣ ಕಾಳುಮೆಣಸನ್ನು ಅವರು ಪಡೆದಿದ್ದಾರೆ. ಕಳೆದ ವರ್ಷ ಮರದಿಂದ ಬಿದ್ದ ನೋವುಸಹಿಸಿಕೊಂಡು ಈಗಷ್ಟೇ ನಡೆಯಲು ಶುರು ಮಾಡಿದ 32 ವರ್ಷದ ದೀನು ಮರಾಠಿ ಅವರಿಗೆ ಯಾವ ಕೆಲಸ ಮಾಡಲು ಅಸಾಧ್ಯ. ಹೀಗಿರುವಾಗ ಮೊದಲು ಆರೈಕೆ ಮಾಡಿದ್ದ ಕಾಳು ಮೆಣಸಿನ ಕೃಷಿ ಅವರ ಬದುಕನ್ನು ಮುನ್ನೆಡೆಸುತ್ತಿದೆ.

ಅದೇ ಊರಿನ ಪ್ರಗತಿಪರ ಕೃಷಿಕ ಷಣ್ಮುಖ ಗೌಡ ಮಾರ್ಗದರ್ಶನದಲ್ಲಿ ಅವರು ಕಾಳು ಮೆಣಸು ಬೆಳೆದವರು. ಇವರ ತೋಟ ನೋಡಬಯಸುವವರು ಫೋನ್ ಮಾಡಿ ಬರಬಹುದು. ಮೋ: 8277125221

ShareSendTweetShare
ADVERTISEMENT
Previous Post

ಚಳಿ ಜ್ವರಕ್ಕೆ ಬಾಲಕಿ ಬಲಿ: ಡೆಂಗ್ಯು ಶಂಕೆ

Next Post

ಕಿರವತ್ತಿ: ‘ನೊಂದವರಿಗೆ ಪೊಲೀಸ್‌ ನೆರವು’

Next Post

ಕಿರವತ್ತಿ: 'ನೊಂದವರಿಗೆ ಪೊಲೀಸ್‌ ನೆರವು'

ಸಮಸ್ಯೆಗೆ ಸ್ಪಂದಿಸಿದ ಸಂಸದ

ಸಮಸ್ಯೆಗೆ ಸ್ಪಂದಿಸಿದ ಸಂಸದ

ಭ್ರಷ್ಟರ ವಿರುದ್ಧ ಭಯ ಬೇಡ.. ಇಲ್ಲಿ ದೂರು ಕೊಡಿ..

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.