6
  • Latest

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

ಕಾಸು ಕೊಟ್ಟರೂ ಸಿಗಲ್ಲ ಸಾಲ | ಮುಗ್ದ ಮಹಿಳೆಯರೇ ಇವರ ಟಾರ್ಗೇಟ್

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಆಧಾರ್ ಕಾರ್ಡ ಬೇಡ, ಪಾನ್ ಕಾರ್ಡ ಬೇಡ. ಸಬಿಲ್ ಸ್ಕೋರ್ ಸಂಬoಧವೇ ಇಲ್ಲ. ಆಸ್ತಿ ಪತ್ರ – ಮನೆ ಪತ್ರದ ದಾಖಲೆಗಳು ಬೇಡ. ಬರೇ 25 ಸಾವಿರ ರೂ ಕೊಟ್ಟರೆ ಸಾಕು. 25 ಲಕ್ಷ ರೂ ಸಾಲ ಸಿಗುತ್ತದೆ!
ಮಹಿಳೆಯರನ್ನು ಮುಖ್ಯ ಗುರಿಯಾಗಿರಿಸಿಕೊಂಡು ಹಣಪೀಕುವ ಜಾಲ ಯಲ್ಲಾಪುರದಲ್ಲಿದ್ದು, ನೂರಾರು ಮಹಿಳೆಯರು ಮೋಸ ಹೋಗಿದ್ದಾರೆ. `ವಿಜಯ – ವಿಠಲ’ ಎಂದು ದೇವರ ಹೆಸರಿನಲ್ಲಿ ಮುಗ್ದರನ್ನು ನಂಬಿಸಿದ ವಂಚಕರು ಇದೀಗ ಫೋನ್ ಬಂದ್ ಮಾಡಿಕೊಂಡಿದ್ದಾರೆ. ಗೃಹ ಕೈಗಾರಿಕೆ ನಡೆಸಲು ಸಾಲ ಸಿಗುತ್ತದೆ ಎಂಬ ಆಸೆಯಿಂದ ಕಾಸು ಕೊಟ್ಟವರಿಗೆ ಸಾಲವೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿಲ್ಲ!

Advertisement. Scroll to continue reading.

ಉದ್ಯೋಗ ಹುಡುಕುತ್ತಿರುವ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರಿಗೆ `ಪಿ ಎಂ ಇ ಜಿ ಪಿ’ ಯೋಜನೆ ಅಡಿ ಸಾಲ ಕೊಡಿಸುವುದಾಗಿ ವಂಚಕರು ಬಲೆ ಬೀಸುತ್ತಾರೆ. ನಂಬಿಕೆ ಹುಟ್ಟುವ ರೀತಿ ಮಾತನಾಡಿ, ಹಣ ಪೀಕಿಸುತ್ತಾರೆ. ಈವರೆಗೆ ನೂರಾರು ಮಹಿಳೆಯರು ಹಣ ಕೊಟ್ಟು ಸಾಲ ಸಿಗದೇ ಕೈ ಸುಟ್ಟಿಕೊಂಡಿದ್ದಾರೆ. ಒಂದೆರಡು ಬಾರಿ ಹಣಪಡೆದವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಯತ್ನಿಸಿದ್ದು, ಆ ವೇಳೆ ವಂಚಕರು ಕೆಲವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

`ಹಣ ಇಲ್ಲ’ ಎಂದವರಿಗೆ ಬೇರೆ ಕಡೆ ಸಾಲ ಮಾಡಿ ಆದರೂ ಹಣ ತಂದುಕೊಡುವoತೆ ಪೀಡಿಸುತ್ತಾರೆ. ಕೆಲವರು ಮನೆಯಲ್ಲಿದ್ದ ಹಣವನ್ನು ಕದ್ದು ಈ ವಂಚಕರ ಕೈಗೆ ಕೊಟ್ಟಿರುವುದು ಇದೆ. ಹೀಗಾಗಿ ಹಣ ಕಳೆದುಕೊಂಡವರು ಈ ವಿಷಯವನ್ನು ದೊಡ್ಡವರಿಗೆ ಹೇಳಲು ಆಗುತ್ತಿಲ್ಲ. ಅವರಿಗೆ ಪೊಲೀಸ್ ನೆರವು ಪಡೆಯಲು ಧೈರ್ಯವಿಲ್ಲ. ಇದನ್ನು ಅರಿತ ವಂಚಕರು ಇನ್ನಷ್ಟು ಜನರಿಗೆ ವಂಚಿಸುವ ಕೆಲಸ ಮುಂದುವರೆಸಿದ್ದಾರೆ.

ShareSendTweetShare
ADVERTISEMENT
Previous Post

ಅಬ್ಬರದ ಅಲೆಗಳೊಂದಿಗೆ ಹುಚ್ಚಾಟ: ಲಾಠಿ ನೋಡಿ ಅರೆಬರೆ ಬಟ್ಟೆಯಲ್ಲಿ ಓಡಿದ ಪ್ರವಾಸಿಗರು!

Next Post

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

Next Post

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ಜು 9: ಬನವಾಸಿ-ಮುಂಡಗೋಡದಲ್ಲಿ ಶಾಸಕರ ಸಂಚಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.