6
  • Latest

ಅಬ್ಬರದ ಅಲೆಗಳೊಂದಿಗೆ ಹುಚ್ಚಾಟ: ಲಾಠಿ ನೋಡಿ ಅರೆಬರೆ ಬಟ್ಟೆಯಲ್ಲಿ ಓಡಿದ ಪ್ರವಾಸಿಗರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಬ್ಬರದ ಅಲೆಗಳೊಂದಿಗೆ ಹುಚ್ಚಾಟ: ಲಾಠಿ ನೋಡಿ ಅರೆಬರೆ ಬಟ್ಟೆಯಲ್ಲಿ ಓಡಿದ ಪ್ರವಾಸಿಗರು!

AchyutKumar by AchyutKumar
in ಸ್ಥಳೀಯ

ಅಪಾಯದ ಮೂನ್ಸುಚನೆ ನೀಡಿದರೂ ಕೇಳದೇ ಅರಬ್ಬಿ ಸಮುದ್ರದಲ್ಲಿ ಹುಚ್ಚಾಟ ನಡೆಸಿದ ಪ್ರವಾಸಿಗರ ಮೇಲೆ ರಕ್ಷಣಾ ಸಿಬ್ಬಂದಿ ಲಾಠಿ ಬೀಸಿದ್ದಾರೆ. ಲಾಠಿ ಏಟು ಬೀಳುತ್ತಲೇ ನೀರಿನಲ್ಲಿ ತೇಲುತ್ತಿದ್ದವರು ಅರೆ ಬರೆ ಬಟ್ಟೆಯಲ್ಲಿ ಓಡಿ ದಡ ಸೇರಿದ್ದಾರೆ.
ಕಾರವಾರ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದ ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅದಾಗಿಯೂ ಕೆಲ ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು-ಮಸ್ತಿಯಲ್ಲಿ ನಿರತರಾದ್ದಾರೆ. ನಿಯಮ ಮೀರಿದವರಿಗೆ ಅಲ್ಲಿರುವ ರಕ್ಷಣಾ ಸಿಬ್ಬಂದಿ ತಿಳಿ ಹೇಳುತ್ತಿದ್ದು, ಅವರ ಮಾತು ಕೇಳದೇ ನೀರಿನ ಆಳಕ್ಕೆ ತೆರಳಿದವರಿಗೆ ಅನಿವಾರ್ಯವಾಗಿ ಲಾಠಿ ಬೀಸಿದ್ದಾರೆ.
ಅಲೆಗಳಿಗೆ ಎದುರಾಗಿ ಈಜುತ್ತಿದ್ದವರಿಗೆ ಮೊದಲು ಮೊದಲು ರಕ್ಷಣಾ ಸಿಬ್ಬಂದಿ ಸೀಟಿ ಊದಿ ಕರೆದಿದ್ದಾರೆ. `ಮುಂದೆ ಅಪಾಯವಿದ್ದು, ಅಲ್ಲಿ ಹೋಗಬೇಡಿ’ ಎಂದು ಮನವಿ ಮಾಡಿದ್ದಾರೆ. ಆದರೆ, ಅವರ ಸೂಚನೆ ಪಾಲಿಸದ ಪ್ರವಾಸಿಗರು ಇನ್ನಷ್ಟು ಮುಂದೆ ಹೋಗಿದ್ದು ಆಗ ಸಮುದ್ರದಲ್ಲಿದ್ದವರನ್ನು ರಕ್ಷಣಾ ಸಿಬ್ಬಂದಿ ಎಳೆದು ತಂದಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ನಿಯೋಜಿಸಲಾದ ರಕ್ಷಣಾ ಸಿಬ್ಬಂದಿ ಪ್ರವಾಸಿಗರಿಗೆ ಬುದ್ದಿ ಹೇಳಿದ್ದು, ಪೆಟ್ಟುಬಿದ್ದ ನಂತರ ಪ್ರವಾಸಿಗರು ಮನೆ ದಾರಿ ಹಿಡಿದರು.

ShareSendTweetShare
Previous Post

ಕದ್ರಾದಲ್ಲಿ ಕಾಣಿಸಿದ ಕೃತಕ ಜಲಪಾತ!

Next Post

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

Next Post

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.