6
  • Latest

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ

AchyutKumar by AchyutKumar
in ಸ್ಥಳೀಯ

ಶಿರಸಿ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಉದ್ಯೋಗ ಖಾತರಿ ಯೋಜನೆಯ ಮೊರೆ ಹೋಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜೊತೆ ಅರಣ್ಯವನ್ನು ಇನ್ನಷ್ಟು ಸಂಪತ್ಬರಿತವಾಗಿಸುವ ಪ್ರಯತ್ನ ನಡೆದಿದೆ.
ಸೋಮವಾರ ಹುಣಸೆಕೊಪ್ಪ ಮತ್ತು ಯಚಡಿಯಲ್ಲಿ ಗಿಡಗಳನ್ನು ನೆಡಲಾಗಿದ್ದು, ಎಲ್ಲಾ ಊರುಗಳಲ್ಲಿಯೂ ಆಂದೋಲನ ರೀತಿಯಲ್ಲಿ ಗಿಡ ನೆಡುವ ಗುರಿ ಇಲಾಖೆಗಿದೆ. ಗೇರು, ಬಿಲ್ವಪತ್ರೆ, ಲಿಂಬು, ಸಿಲ್ವರ್, ಸಾಗವಾನಿ, ನೇರಳೆ, ಹೊಳೆಮತ್ತಿ, ಕೆಂಡ ಸಂಪಿಗೆ, ಅತ್ತಿ, ಹಲಸು, ಹೊಣಲು, ಕಡಗಲು ಗಿಡಗಳಿಗೆ ಈ ಬಾರಿ ಒತ್ತು ನೀಡಲಾಗಿದೆ. 10 ಸಾವಿರಕ್ಕೂ ಅಧಿಕ ಗಿಡ ಈಗಾಗಲೇ ನೆಟ್ಟಿರುವ ಬಗ್ಗೆ ಸಾಮಾಜಿಕ ಅರಣ್ಯ ವಿಭಾಗದವರು ಹೇಳಿಕೊಂಡಿದ್ದಾರೆ. `ಅರಣ್ಯದಲ್ಲಿ ಗಿಡ ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮ ಪರಿಸರ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆ ಜೊತೆ ಗ್ರಾ ಪಂ ಕೈ ಜೋಡಿಸಿದೆ’ ಎಂದು ಆ ಭಾಗದ ಗ್ರಾ ಪಂ ಅಧಿಕಾರಿ ಕಲ್ಲಪ್ಪ ತಿಳಿಸಿದರು.

ShareSendTweetShare
Previous Post

25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!

Next Post

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

Next Post
ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ನಿಷೇಧ ನಿಯಮದಿಂದ ದೂರವುಳಿದ ಮಾಗೋಡು ಜಲಪಾತ: ಕೈ ಬೀಸಿ ಕರೆಯುತ್ತಿದೆ ನೋಡ!

ಜು 9: ಬನವಾಸಿ-ಮುಂಡಗೋಡದಲ್ಲಿ ಶಾಸಕರ ಸಂಚಾರ

ಅಳವೆ ಪ್ರದೇಶದಲ್ಲಿ ದೊರೆತ ಯುವತಿಯ ಶವ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.