6
  • Latest
ಗಿಡ ಕಡಿಯಲು ಹೋದವ ಬೇರಿಗೆ ಸಿಲುಕಿ ಸಾವು!

ಗಿಡ ಕಡಿಯಲು ಹೋದವ ಬೇರಿಗೆ ಸಿಲುಕಿ ಸಾವು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಿಡ ಕಡಿಯಲು ಹೋದವ ಬೇರಿಗೆ ಸಿಲುಕಿ ಸಾವು!

AchyutKumar by AchyutKumar
in ಸ್ಥಳೀಯ

ಶಿರಸಿ: ಖೂರ್ಸೆಯ ರಾಮಚಂದ್ರ ಚಲವಾದಿ (40) ಎಂಬಾತ ಗದ್ದೆಗೆ ಹೋದವ ಕಾಡಿನ ಬೇರಿಗೆ ದೇಹ ಸಿಕ್ಕಿಸಿಕೊಂಡು ಸಾವನಪ್ಪಿದ್ದಾನೆ.
ಜುಲೈ 6ರಂದು ಮಧ್ಯಾಹ್ನ ಊಟ ಮಾಡಿದ ರಾಮಚಂದ್ರ ಗದ್ದೆಗೆ ಹೋಗಿ ಬರುವುದಾಗಿ ಆತನ ಪತ್ನಿ ಚೈತ್ರಾಗೆ ಹೇಳಿದ್ದ. ಗದ್ದೆಯ ಬೇಲಿಗೆ ಗೂಟ ಮಾಡುವುದಿದ್ದು, ಆ ಕೆಲಸ ನಿರ್ವಹಿಸುವ ಬಗ್ಗೆ ತಿಳಿಸಿದ್ದ. ಬೇಲಿ ಕಂಬ ಕಡಿಯಲು ಕಲ್ಲುಹೊಳೆಗೆ ತೆರಳಿದ್ದ ಈತ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಚೈತ್ರಾ ಆತನ ತಮ್ಮನ ಬಳಿ ವಿಷಯ ತಿಳಿಸಿದ್ದಳು.
ಮರುದಿನ ಐದಾರು ಜನ ಸೇರಿ ಹುಡುಕಿದರೂ ಆತ ಪತ್ತೆಯಾಗಿರಲಿಲ್ಲ. ಜುಲೈ 8ರಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಬಾಬು ಲೋಪಿಸ್ ಎಂಬಾತನಿಗೆ ಹಳ್ಳದ ಬೇರುಗಳ ನಡುವೆ ಆತನ ಶವ ಕಾಣಿಸಿದೆ. ಕಲ್ಲುಹೊಳೆ ಕಡೆ ಗಿಡ ಕಡಿಯಲು ಹೋದವ ಜಾರಿ ಬಿದ್ದಿದ್ದು, ನೀರಿನ ರಭಸಕ್ಕೆ ಬೇರಿನ ಅಡಿ ಸಿಲುಕಿಕೊಂಡು ಅಲ್ಲಿಯೇ ಸಾವನಪ್ಪಿದ ಬಗ್ಗೆ ಶಂಕಿಸಲಾಗಿದೆ.

ShareSendTweetShare
Previous Post

ನೆರೆ ಪ್ರವಾಹ: ಸಂತ್ರಸ್ತರ ಪರ ಶಾಸಕ – ಸಂಸದರ ಕಾಳಜಿ

Next Post

ಫೇಸ್ಬುಕ್ ನಂಬಿದವನ ಪಾಸ್‌ಬುಕ್ ಖಾಲಿ: ಪ್ರೊಫೆಸರ್ ಖಾತೆಗೆ 8 ಲಕ್ಷ ರೂ ಕನ್ನ!

Next Post

ಫೇಸ್ಬುಕ್ ನಂಬಿದವನ ಪಾಸ್‌ಬುಕ್ ಖಾಲಿ: ಪ್ರೊಫೆಸರ್ ಖಾತೆಗೆ 8 ಲಕ್ಷ ರೂ ಕನ್ನ!

ಶಿಕ್ಷಕನಿಗೆ ಒಲಿದ ಲಯನ್ಸ್ ಹುದ್ದೆ

ಕುಮಟಾ-ಹೊನ್ನಾವರ: ನಾಳೆಯೂ ಶಾಲೆಗೆ ರಜೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.