6
  • Latest

ಮೂರು ದಶಕ ಪಾಠ ಮಾಡಿದ ಶಿಕ್ಷಕ ಇದೀಗ 3 ಎಕರೆಯ ಸಾವಯವ ಕೃಷಿಕ!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಮೂರು ದಶಕ ಪಾಠ ಮಾಡಿದ ಶಿಕ್ಷಕ ಇದೀಗ 3 ಎಕರೆಯ ಸಾವಯವ ಕೃಷಿಕ!

ಆಹಾರ ಬೆಳೆ ಜೊತೆ ವಾಣಿಜ್ಯ ಬೆಳೆ | ಕಾಡು ಕೃಷಿ ಜೊತೆ ಜೇನು ಸಾಕಾಣಿಕೆ

AchyutKumar by AchyutKumar
in ಲೇಖನ

ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಗುನಗಿ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಿವೃತ್ತಿ ನಂತರವೂ ಅವರು ಉತ್ಸಾಹದಿಂದ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಅವರು ಇದೀಗ ಕೃಷಿ ಆಸಕ್ತರಿಗೆ ಗದ್ದೆಯಲ್ಲಿ ಪಾಠ ಮಾಡುತ್ತಾರೆ.
ನಾರಾಯಣ ಗುನಗಿ ಅವರು ಮುಖ್ಯವಾಗಿ ಆಹಾರ ಬೆಳೆಗಳನ್ನು ಬೆಳೆಯುತ್ತಾರೆ. ಭತ್ತ, ಶೇಂಗಾ, ಉದ್ದು, ಅಲಸಂದೆ ಅವರಲ್ಲಿನ ಪ್ರಮುಖ ಬೆಳೆಗಳು. ಬಗೆಬಗೆಯ ತರಕಾರಿ ಸಹ ಸ್ವತ: ಬೆಳೆದು ಉಪಯೋಗಿಸುತ್ತಾರೆ. ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಗೇರಿಗೂ ಸಮಾನ ಆದ್ಯತೆ ನೀಡಿದ್ದಾರೆ. ಸಾಂಬಾರು ಬೆಳೆಯಾದ ಕರಿಮೆಣಸು ಪ್ರಯೋಗಕ್ಕೂ ಅವರು ಇಳಿದಿದ್ದು, ಅರಣ್ಯ ಬೆಳೆಗಳಾದ ಸಾಗವಾನಿ, ಮಹಾಗನಿ ಗಿಡಗಳನ್ನು ಬೆಳೆಸಿದ್ದಾರೆ.
ಬೇಸಿಗೆ ಬಂದಾಗ ಶೇಂಗಾ, ಉದ್ದು, ಅಲಸಂದೆ ಬಿತ್ತನೆ ಮಾಡುತ್ತಾರೆ. ಆ ವೇಳೆ ಸೊಪ್ಪು ತರಕಾರಿ ಸಹ ಉತ್ತಮವಾಗಿರುತ್ತದೆ. ಮಳೆಗಾಲದಲ್ಲಿ ಭತ್ತ ಬಿತ್ತನೆ ಮಾಡುತ್ತಾರೆ. ಉಳಿದ ಖಾಲಿ ಜಾಗದಲ್ಲಿ ಗೇರು, ಹಲಸು, ಸಾಗುವಾನಿ ಗಿಡ ನಾಟಿ ಮಾಡಿದ್ದಾರೆ. ತೋಟದ ನಡುವೆ ಜೇನು ಪೆಟ್ಟಿಗೆಗಳನ್ನು ಇರಿಸಿದ್ದು, ಬರಪೂರ ತುಪ್ಪವನ್ನು ತೆಗೆಯುತ್ತಾರೆ.
ಎರಡು ವರ್ಷದ ಹಿಂದೆ ನಾರಾಯಣ ಗುನಗಿ ನಿವೃತ್ತರಾದರು. ನಿವೃತ್ತಿ ಮುನ್ನ ವಾರಾಂತ್ಯದ ಕೃಷಿ ಕಾಯಕ ಮಾಡುತ್ತಿದ್ದ ಅವರು ಇದೀಗ ಪೂರ್ಣಾವಧಿ ಕೃಷಿಯಲ್ಲಿ ಮುಳುಗಿದ್ದಾರೆ. ಕಾರವಾರ ತಾಲೂಕಿನ ಸಿದ್ಧರ ಬಳಿಯಿರುವ ಮುದಗಾಗೆ ಬಂದರೆ ನಾರಾಯಣ ಗುನಗಿ ಅವರ ಅಚ್ಚುಕಟ್ಟಾದ ತೋಟ ಕಾಣುತ್ತದೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಅಪ್ಸರೆಯಂತೆ ಸಿಂಗರಿಸಿಕೊoಡ ಅಪ್ಸರಕೊಂಡ!

Next Post

ನದಿ ನೀರಿನ ಮಟ್ಟ ಏರಿಕೆ..

Next Post

ನದಿ ನೀರಿನ ಮಟ್ಟ ಏರಿಕೆ..

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ