ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ. ಜೋರು ಮಳೆ ಮುಂದುವರೆದರೆ, ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಡ್ಕಲ್’ನಲ್ಲಿ ಹರಿದಿರುವ ಅಘನಾಶಿನಿ ನದಿ ಸಹ ಉಕ್ಕುವ ಸಾಧ್ಯತೆಯಿದೆ. ಪ್ರಸ್ತುತ ನದಿಯ ನೀರಿನ ಮಟ್ಟ ಏರಿಕೆ ಕಂಡಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಅಪಾಯದ ಸಾಧ್ಯತೆಯಿದೆ.
ಅಘನಾಶಿನಿ ನದಿ ನೀರು ಹರಿಯುವಿಕೆಯ ವಿಡಿಯೋ ಇಲ್ಲಿ ನೋಡಿ..
ADVERTISEMENT





Discussion about this post