ಕಾರವಾರ: ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಜುಲೈ 16ರ ಮಂಗಳವಾರ ಬೆಳಗ್ಗೆ 7.30ಕ್ಕೆ ಗುಡ್ಡ ಕುಸಿದಿದೆ. ಪರಿಣಾಮ ಅಲ್ಲಿಯೇ ಇದ್ದ ಹಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಮಾಲಕ ತಿಕರ್ಸ ಗುರವ್ ಮನೆಯೊಳಗೆ ಸಿಲುಕಿಗೊಂಡಿದ್ದು, ಊರಿನವರು ಅವರ ರಕ್ಷಣೆಗೆ ಧಾವಿಸಿದ್ದಾರೆ.
ADVERTISEMENT
6
You cannot copy content of this page



Discussion about this post