6
  • Latest

ಸತ್ತರೂ ತವರಿನ ಮಾತು ತಪ್ಪದ ಶಾಂತಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸತ್ತರೂ ತವರಿನ ಮಾತು ತಪ್ಪದ ಶಾಂತಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

`ಮುoದಿನ ವಾರ ಮತ್ತೆ ಬರುವೆ’ ಎಂದು ಹೇಳಿ ಶಿರೂರಿಗೆ ಹೋಗಿದ್ದ ಶಾಂತಿ ಇದೀಗ ಶವವಾಗಿ ತವರಿಗೆ ಮರಳಿದ್ದಾಳೆ. ಸಾವಿನ ನಂತರ ನದಿಯಲ್ಲಿ ತೇಲಿಯಾದರೂ ಆಕೆ ತವರು ಸೇರಿದ್ದಾಳೆ. ಕೊನೆಯದಾಗಿ ಆಕೆ ಹೇಳಿದ್ದ ಮಾತುಗಳನ್ನು ನೆನೆದು ಮಾವು ವ್ಯಾಪಾರಿಯಾಗಿರುವ ಶಾಂತಿಯ ತಂದೆ ಪಾಂಡುರoಗ ನಾಯ್ಕ ಭಾವುಕರಾದರು. ಶಾಂತಿ ಅವರ ತಾಯಿ ತಾರಾ ನಾಯ್ಕ ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ.

Advertisement. Scroll to continue reading.

ಶಿರೂರಿನಲ್ಲಿ ಚಹದ ಅಂಗಡಿ ನಡೆಸುತ್ತಿದ್ದ ಲಕ್ಷಣ ನಾಯ್ಕರ ಎಂಟು ವರ್ಷಗಳ ಹಿಂದೆ ಜೊತೆ ಸಪ್ತಪದಿ ತುಳಿದಿದ್ದ ಶಾಂತಿ ನಾಯ್ಕ (36) ಕಳೆದ ವಾರದ ಹಿಂದೆ ತವರಿಗೆ ಬಂದಿದ್ದಳು. ಗಂಗಾವಳಿ ಮೂಲದ ಆಕೆ ಬಾಲ್ಯವನ್ನು ಗೋಕರ್ಣದಲ್ಲಿ ಕಳೆದಿದ್ದು, ತನ್ನ ಸಂಗಾಡಿ ಜೊತೆ ಸಾಕಷ್ಟು ಮಾತನಾಡಿದ್ದಳು. ಮತ್ತೆ ಶಿರೂರಿಗೆ ಹೋಗುವಾಗ `ಮುಂದಿನ ವಾರ ಮತ್ತೆ ಬರುವೆ’ ಎಂಬ ಭರವಸೆ ನೀಡಿದ್ದಳು. ಶವವಾದರೂ ಸಹ ನೀಡಿದ ಮಾತನ್ನು ಆಕೆ ಉಳಿಸಿಕೊಂಡಿದ್ದಾಳೆ. ಆದರೆ, ಈ ಬಾರಿ ಬರುವಾಗ ಆಕೆ ಪತಿ ಲಕ್ಷ್ಮಣನ ಜೊತೆ ಪುಟಾಣಿಗಳಾದ ರೊಷನ್ ಹಾಗೂ ಅವಂತಿಕಾರನ್ನು ಕರೆದುಕೊಂಡು ಬಂದಿದ್ದಾಳೆ.

ADVERTISEMENT
ADVERTISEMENT

ಶಾoತಿಯ ಶವ ನದಿಯಲ್ಲಿ ತೇಲುವುದನ್ನು ಕಂಡು ಆಕೆಯ ಸ್ನೇಹಿತೆಯರು ಕಣ್ಣೀರಾದರು. ಶವ ಹೊತ್ತು ತರುವಾಗ ತಬ್ಬಿಕೊಂಡು ಅತ್ತರು. ಮರಣೋತ್ತರ ಪರೀಕ್ಷೆಗಾಗಿ ಆಕೆಯ ದೇಹವನ್ನು ಆರೋಗ್ಯ ಕೇಂದ್ರಕ್ಕೆ ತಂದಾಗ ನೂರಾರು ಜನ ಜಮಾಯಿಸಿ ಶೋಕ ವ್ಯಕ್ತಪಡಿಸಿದರು. ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಆಕೆ `ಇನ್ನಿಲ್ಲ’ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಊರಿನವರು ಬಿಕ್ಕಿಬಿಕ್ಕಿ ಅತ್ತರು.

Advertisement. Scroll to continue reading.
ShareSendTweetShare
ADVERTISEMENT
Previous Post

ಜುಲೈ 18ರವರೆಗೆ ರೆಡ್ ಅಲರ್ಟ: ಗುರುವಾರ ಈ ಶಾಲೆಗಳಿಗೆ ರಜೆ

Next Post

ಗಮನ ಸೆಳೆದ ಸುಧನ್ವ ಮೋಕ್ಷ

Next Post

ಗಮನ ಸೆಳೆದ ಸುಧನ್ವ ಮೋಕ್ಷ

ಬೆಣ್ಣೆಯಷ್ಟೇ ಮುದ್ದು ಈ ಬೆಣ್ಣೆಹೊಳೆ ಜಲಪಾತ!

ಬೆಣ್ಣೆಯಷ್ಟೇ ಮುದ್ದು ಈ ಬೆಣ್ಣೆಹೊಳೆ ಜಲಪಾತ!

ಸಿಗಂದೂರು ಚೌಡೇಶ್ವರಿ ಅಮ್ಮನ ಮಹಿಮೆ ಅಪಾರ..

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.