ದೂರದಿಂದ ನೋಡಿದಾಗ ಅದು ಬೆಣ್ಣೆಯ ಮುದ್ದೆ ಹಾಗೇ ಕಾಣುತ್ತದೆ. ಹತ್ತಿರ ಹೋದಾಗ ಅಲ್ಲಿ ಜಲಪಾತ ಇರುವುದು ಗೊತ್ತಾಗುತ್ತದೆ. ಕಾಮನಬಿಲ್ಲಿನ ನಡುವೆ ಕಂಗೊಳಿಸುವ ಶಿರಸಿಯ ಬೆಣ್ಣೆಹೊಳೆ ಜಲಪಾತದ ಸೌಂದರ್ಯದ ವಿಡಿಯೋ ಇಲ್ಲಿ ನೋಡಿ..
ಶ್ರೀ ನ್ಯೂಸ್ ವೆಬ್ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.
Discussion about this post