6
  • Latest

ರೈತರ ಭೂಮಿಗೆ ದಾರಿ ಸಮಸ್ಯೆ: ಪ್ರತಿಭಟನೆಯ ಎಚ್ಚರಿಕೆ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೈತರ ಭೂಮಿಗೆ ದಾರಿ ಸಮಸ್ಯೆ: ಪ್ರತಿಭಟನೆಯ ಎಚ್ಚರಿಕೆ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಶಿರಸಿ: `ಅನಾಧಿಕಾಲದಿಂದಲೂ ಕೃಷಿಭೂಮಿಗೆ ತೆರಳುವ ದಾರಿ ಅತಿಕ್ರಮಣವಾಗಿದ್ದು, ಅದನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಕುಟುಂಬ ಹಾಗೂ ದನ-ಕರುಗಳ ಜೊತೆ ಸರ್ಕಾರಿ ಕಚೇರಿಗೆ ಆಗಮಿಸಿ ಪ್ರತಿಭಟಿಸುತ್ತೇವೆ’ ಎಂದು ಕುಪಗದ್ದೆ ಗ್ರಾಮದ ಕೆಲ ರೈತರು ಸರ್ಕಾರಕ್ಕೆ ಎಚ್ಚರಿಕೆ ಪತ್ರ ನೀಡಿದ್ದಾರೆ.
ಕುಪಗದ್ದೆ ಗ್ರಾಮದ ಸ ನಂ. 62ರಿಂದ 33ರವರೆಗೆ ದಾರಿಯಿರುವ ಬಗ್ಗೆ ದಾಖಲೆಯಿದೆ. ಆದರೆ, ಈಚೆಗೆ ಕೆಲವರು ಅದನ್ನು ಅತಿಕ್ರಮಿಸಿದ್ದಾರೆ.
ಕಾರ್ಯಾಲಯದ ಅಧಿಕಾರಿಗಳು ಬಂದು ನಮಗೆ ಅಧಿಕೃತವಾಗಿ ಸ.ನಂ. 62ರಿಂದ 33ಕ್ಕೆ ಹೊಗಲು ನಕಾಶೆಯಲ್ಲಿ ಇರುವ ದಾರಿಯನ್ನು ತೋರಿಸಿದ್ದರು. ಆದರೆ ಸದ್ರಿ ದಾರಿಯನ್ನು ಸ.ನಂ 62 ಮತ್ತು 48ರ ಮಾಲಕರಾದ ರಾಜಶೇಖರ ಚಂದ್ರಶೇಖರ ಗೌಡ ಮತ್ತು ಅವರ ಕುಟುಂಬದವರು ಅತಿಕ್ರಮಣ ಮಾಡಿದ್ದಾರೆ. ಇದರಿಂದ ನಮ್ಮ ಕೃಷಿ ಜಮೀನಿಗೆ ತೆರಳಲು ತೊಂದರೆ ಉಂಟಾಗಿದೆ’ ಎಂದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಹಿಂದೆ ದಾರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಕು ಎಂದು ಆದೇಶಿಸಿದ್ದರು. ಆದರೆ, ಆದೇಶ ಪಾಲನೆ ಆಗಿಲ್ಲ’ ಎಂದು ದೂರಿದರು.
`ರಸ್ತೆ ತೆರವುಗೊಳಿಸಲು ತಹಶೀಲ್ದಾರರು ಹಿಂದೆ ಮಾಡಿದ ಆದೇಶದ ಪ್ರಕಾರ ದಾರಿ ಬಿಡಬೇಕು. ದಾರಿ ತೆರವುಗೊಳಿಸದಿದ್ದರೆ ಕುಟುಂಬ ದನಕರುಗಳ ಸಮೇತ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುವುದು ಅನಿವಾರ್ಯ’ ಎಂದು ಬಸವಂತಪ್ಪ ದಡ್ಡಿಕೊಪ್ಪ, ಮಲ್ಲಪ್ಪ ದಡ್ಡಿಕೊಪ್ಪ, ನಾಗಪ್ಪ ದಡ್ಡಿಕೊಪ್ಪ, ಮಾಲತೇಶ ದಡ್ಡಿಕೊಪ್ಪ ಎಚ್ಚರಿಸಿದರು. ಕಂದಾಯ ಇಲಾಖೆ ಅಧಿಕಾರಿ ಶ್ರೀಕೃಷ್ಣ ಕಾಮ್ಕರ್ ಪತ್ರ ಸ್ವೀಕರಿಸಿದರು.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ನಿಂತ ವಾಹನಗಳಿಗೆ ಗುದ್ದಿದ ಕಾರು ಸವಾರ

Next Post

ಮಣ್ಣು ತೆರವಿಗೆ 12 ಹಿಟಾಚಿ ಬಳಕೆ..

Next Post

ಮಣ್ಣು ತೆರವಿಗೆ 12 ಹಿಟಾಚಿ ಬಳಕೆ..

ಶಿರೂರು: ಹೆದ್ದಾರಿ ಗುಡ್ಡ ತೆರವಿಗೆ ಕಲ್ಬಂಡೆಗಳ ತಕರಾರು!

ನದಿಯಲ್ಲಿ ಮುಳುಗಿದ ಟ್ಯಾಂಕರ್: ನಿಯಂತ್ರಣಕ್ಕೆ ಬಂದ ಗ್ಯಾಸ್ ಸೋರಿಕೆ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.