6
  • Latest

ಕಣ್ಣಿಗೆ ಕಾಣುವ ಬಾಲಕನ ಕೈ: ಸಂಸ್ಕಾರಕ್ಕೆ ಕಾನೂನು ತೊಡಕು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಣ್ಣಿಗೆ ಕಾಣುವ ಬಾಲಕನ ಕೈ: ಸಂಸ್ಕಾರಕ್ಕೆ ಕಾನೂನು ತೊಡಕು!

AchyutKumar by AchyutKumar
in ಸ್ಥಳೀಯ

ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬಾಲಕನ ಕೈ ತುಂಡಾಗಿ ಬಿದ್ದಿದೆ. ಅದು ರೋಶನ್ ನಾಯ್ಕ ಎಂಬಾತನ ಕೈ ಎಂಬುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕೈಗೆ ಕಟ್ಟಿರುವ `ಕೆಂಪು ದಾರ’ ಇದಕ್ಕೆ ಸಾಕ್ಷಿ ಹೇಳಿದೆ.  ಸ್ವತ: ಆ ದಾರ ಕಟ್ಟಿದವರೇ ಬಂದು ಹೇಳಿದರೂ ಸಂಸ್ಕಾರಕ್ಕಾಗಿ ಆ ಅಂಗಾoಗ ಹಸ್ತಾಂತರಕ್ಕೆ ಕಾನೂನು ತೊಡಕು ಎದುರಾಗಿದೆ.
`ಅಲ್ಲಿ ದೊರೆತಿರುವ ಕೈ ರೋಶನ್’ದು. ಅದನ್ನು ನಮಗೆ ನೀಡಿ’ ಎಂದು ಎಂದು ಸಂಬoಧಿಕರು ರೋಧಿಸುತ್ತಿದ್ದಾರೆ. `ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗಾoಗ ನೀಡಲಾಗುವುದಿಲ್ಲ’ ಎಂದು ವೈದ್ಯಾಧಿಕಾರಿಗಳು ಪಟ್ಟು ಹಿಡಿದಿದ್ದಾರೆ.ಈ ಸನ್ನಿವೇಶ ಶಿರೂರಿನ ಗುಡ್ಡ ಕುಸಿತದ ಭೀಕರತೆಯನ್ನು ಪ್ರದರ್ಶಿಸಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸಿದೆ. ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹತ್ತಕ್ಕೂ ಹೆಚ್ಚು ಮಂದಿ ನದಿಯಲ್ಲಿ ಕೊಚ್ಚಿ ಹೋಗಿದ್ದು, ಕೆಲವೊಂದು ಅಂಗಾಗ ಇಲ್ಲದ ಶವಗಳು ದೊರೆಯುತ್ತಿದೆ. ಇನ್ನು ಕೆಲವಡೆ ಅಂಗಾoಗ ಮಾತ್ರ ದೊರೆಯುತ್ತಿದೆ.
ಅದೇ ರೀತಿ ಲಕ್ಷ್ಮಣ ನಾಯ್ಕರ ಮಗ ರೋಶನ್ ಶವ ಗಂಗಾವಳಿ ನದಿ ತಟದ ಪ್ರದೇಶವಾದ ಗಂಗೆಕೊಳ್ಳದಲ್ಲಿ ಸಿಕ್ಕಿದ್ದು, ಆಗ ಬಲಗೈ ಮಾತ್ರ ದೊರೆತಿರಲಿಲ್ಲ. ನಂತರ ನಿರಂತರ ಶೋಧಕಾರ್ಯದ ನಡುವೆ ಕೈ ಒಂದು ಸಿಕ್ಕಿದ್ದು, ಅದು ರೋಶನ್’ದು ಎಂದು ಖಚಿತವಾಗಿತ್ತು. ಆದರೆ, ಅದನ್ನು ಅಧಿಕಾರಿಗಳು ಸರಕಾರಿ ಆಸ್ಪತ್ರೆಗೆ ತಂದು ಸಂರಕ್ಷಿಟ್ಟಿದ್ದರು. ಕೈ ದೊರೆತ ಬಗ್ಗೆ ಮಾಹಿತಿ ಪಡೆದ ಲಕ್ಷ್ಮಣ ನಾಯ್ಕರ ಸಂಬoಧಿಕರು ಅಂಕೋಲಾ ಪೊಲೀಸರಲ್ಲಿ `ನಮ್ಮ ಮನೆ ಹುಡುಗನ ಕೈ ಅದು ನಮಗೆ ಸಂಸ್ಕಾರ ಮಾಡಲು ನೀಡಿ’ ಎಂದು ಕೇಳಿಕೊಂಡರು. `ಕೈ ಬಗ್ಗೆ ಯಾವುದೇ ವೈದ್ಯಕೀಯ ತಪಾಸಣೆ ಆಗಿಲ್ಲ. ಡಿಎನ್‌ಎ ತಪಾಸಣೆಯಾದ ಬಳಿಕ ನೀಡುತ್ತೇವೆ’ ಎಂಬುದು ಪೊಲೀಸರ ಮಾತು.

ShareSendTweetShare
Previous Post

ಉತ್ತರ ಕನ್ನಡದಲ್ಲಿ ಮಳೆ ಇಳಿಮುಖ

Next Post

ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲಾ ಸಂಚಾರ: ಕೇಂದ್ರದ ಮೇಲೆ ಹಲವು ಭರವಸೆ

Next Post

ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲಾ ಸಂಚಾರ: ಕೇಂದ್ರದ ಮೇಲೆ ಹಲವು ಭರವಸೆ

ದೊರೆಯ ಮುಂದೆ ಸಮಸ್ಯೆಗಳ ಸುರಿಮಳೆ: ಹೆದ್ದಾರಿ ವಿಷಯವಾಗಿ ಮುಖ್ಯಮಂತ್ರಿ ಗರಂ!

ಸಿದ್ದುಗೆ ತಲೆಬಾಗಿದ ಶಿವರಾಮ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.