ಹೆದ್ದಾರಿ ಮೇಲೆ ಬಿದ್ದ ಶಿರೂರು ಗುಡ್ಡದ ಅಡಿ ಲಾರಿ ಹಾಗೂ ಅದರ ಚಾಲಕ ಸಿಲುಕಿಲ್ಲ ಎಂಬುದು ಖಚಿತವಾಗಿದ್ದು, ಲಾರಿ ಹಾಗೂ ಅರ ಚಾಲಕನಿಗಾಗಿ ಇದೀಗ ನದಿಯಲ್ಲಿ ಶೋಧ ನಡೆಯುತ್ತಿದೆ.
6 ಬೋಟುಗಳಲ್ಲಿ 20ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಹುಡುಕಾಟ ಮುಂದುವರೆಸಿದ್ದಾರೆ. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ನೌಕಾ ಸಿಬ್ಬಂದಿ ಹಾಗೂ ಮಿಲಟರಿ ಪಡೆಯವರು ಈ ಕಾರ್ಯಾಚರಣೆಯಲ್ಲಿದ್ದಾರೆ. ಆದರೆ, ಮಂಗಳವಾರ ಬೆಳಗ್ಗೆ 11.45ರವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ನದಿಯಲ್ಲಿ ಹುಡುಕಾಟದ ವಿಡಿಯೋ ಇಲ್ಲಿ ನೋಡಿ..





Discussion about this post