6
  • Latest

ಶಿರೂರು: ಶವ ತೆಗೆಯಲು ಅಮವಾಸ್ಯೆಗೆ ಮುಹೂರ್ತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಶಿರೂರು: ಶವ ತೆಗೆಯಲು ಅಮವಾಸ್ಯೆಗೆ ಮುಹೂರ್ತ!

AchyutKumar by AchyutKumar
July 30, 2024
in ವಿಡಿಯೋ
advt advt advt
ADVERTISEMENT

`ಗಂಗಾವಳಿ ನದಿ ಆಳದಲ್ಲಿ ಸಿಲುಕಿದ ಶವ ತೆಗೆಯಲು ಅಗಸ್ಟ 3 ಹಾಗೂ 4ರಂದು ಸೂಕ್ತ ದಿನ’ ಎಂದು ಈಜುಗಾರ ಈಶ್ವರ ಮಲ್ಪೆ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಅಮವಾಸ್ಯೆಯಿದ್ದು, ಆ ದಿನ ನೀರಿನ ಏರಿಳಿತ ವ್ಯತ್ಯಾಸವಾಗುತ್ತದೆ. ಆ ದಿನ ಹರಿವು ಇಳಿಮುಖವಾಗುವ ಸಾಧ್ಯತೆಯಿದೆ’ ಎಂದವರು ಅನುಭವ ಹಂಚಿಕೊoಡರು. ಈ ಹಿನ್ನಲೆ ಅಗಸ್ಟ್ 3 ಹಾಗೂ 4ರಂದು ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸುವ ಬಗ್ಗೆ ಚಿಂತಿಸಲಾಗಿದೆ’ ಎಂದವರು ಹೇಳಿದರು. `ನೀರಿನ ಹರಿವು ವೀಕ್ಷಣೆಗೆ ಇಂದು ಇಲ್ಲಿ ಆಗಮಿಸಿದ್ದೆ. ಕಣ್ಮರೆಯಾದ ಜಗನ್ನಾಥ ಹಾಗೂ ಲೋಕೇಶನ ಮನೆಗೆ ತೆರಳಿ ಅವರ ಕುಟುಂಬದವರಿಗೆ ಧೈರ್ಯ ಹೇಳಿದ್ದೇನೆ’ ಎಂದು ತಿಳಿಸಿದರು.

Advertisement. Scroll to continue reading.
Advertisement. Scroll to continue reading.

ಮಾತುಕೊಟ್ಟಿರುವೆ:
`ಲೋಕೇಶ್ ಹಾಗೂ ಜಗನ್ನಾಥ ಕಣ್ಮರೆಯಾಗಿ 13 ದಿನವಾಗಿದ್ದು, ಅವರ ಶವವನ್ನಾದರೂ ಹುಡುಕಿಕೊಡುವೆ’ ಎಂದು ಕುಟುಂಬದವರಿಗೆ ಮಾತು ಕೊಟ್ಟಿದ್ದೇನೆ. ಇದರ ಜೊತೆ ಕೇರಳದ ಅರ್ಜುನ್’ನನ್ನು ಸಹ ಹುಡುಕುತ್ತೇನೆ. ನದಿ ಆಳದ ಮಣ್ಣು ತೆಗೆಯುವ ಯಂತ್ರ ಬರಲಿದ್ದು, ಅದು ಬಂದರೆ ಕಾರ್ಯಾಚರಣೆಗೆ ಅನುಕೂಲ. ಅಗಸ್ಟ್ 4ರಂದು 2 ತಾಸು ನೀರಿನಲ್ಲಿ ಮುಳುಗಿ ಕಾರ್ಯಾಚರಣೆ ನಡೆಸುವೆ’ ಎಂದು ಅವರು ಹೇಳಿದರು.
ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

ADVERTISEMENT
ADVERTISEMENT

 

ShareSendTweetShare
ADVERTISEMENT
Previous Post

ಕರಾವಳಿಯಿಂದ ಮಲೆನಾಡಿಗೆ ವರ್ಗವಾದ ಮಳೆ!

Next Post

ಫೇಸ್ಬುಕ್ ಪ್ರೇಮದಿಂದ ಬ್ಯಾಂಕ್ ಪಾಸ್ಬುಕ್ ಪೂರ್ತಿ ಖಾಲಿ!

Next Post

ಫೇಸ್ಬುಕ್ ಪ್ರೇಮದಿಂದ ಬ್ಯಾಂಕ್ ಪಾಸ್ಬುಕ್ ಪೂರ್ತಿ ಖಾಲಿ!

`ಶಿರೂರಿಗೆ ಬರಲಿದೆ ವಿಶೇಷ ದೋಣಿ'

ನಾಳೆ ಕಾರವಾರಕ್ಕೆ ಇಲ್ಲ ಕರೆಂಟು!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.