ಮುಂಗಾರು ಮಳೆಯನ್ನು ನೋಡುವುದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಮಳೆಗಾಲದ ಕುರುಕಲು ತಿನಿಸು ಮೆಲಕುತ್ತ ಬೈಟು ಕಾಫಿ ಹೀರುವುದು ಸಹ ಇಲ್ಲಿನ ಪ್ರವಾಸೋದ್ಯಮದ ಒಂದು ಭಾಗ!
ಮುಂಗಾರು ಆಗಮನದ ನಂತರ ಇಲ್ಲಿನ ವಾತಾವರಣ ಇನ್ನಷ್ಟು ಹಸಿರಾಗುತ್ತದೆ. ಗಾಳಿ – ಮಳೆ – ಚಳಿಯ ನಡುವೆ ಬೆಂಕಿ ಹಾಕಿ ಮೈ ಕಾಸುವುದು ಅನೇಕರಿಗೆ ಮನೋಲ್ಲಾಸ ನೀಡುತ್ತದೆ.
ಮಳೆಕಾಡು ಹಾಗೂ ದಾಂಡೇಲಿ ಕುರಿತಾಗಿ ಸುಕನ್ಯಾ ದೇಸಾಯಿ ಅವರು ಸ್ವಾರಸ್ಯಕರವಾಗಿ ವಿವರಿಸಿದ ವಿಡಿಯೋ ಇಲ್ಲಿ ನೋಡಿ..






Discussion about this post