6
  • Latest
ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..

ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..

AchyutKumar by AchyutKumar
July 30, 2024
in ಸ್ಥಳೀಯ
advt advt advt
ADVERTISEMENT

ಕೊಳಲಿನಿಂದ ಹೊರಹೊಮ್ಮುವ ಸ್ವರದ ಮಾಧುರ್ಯಕ್ಕೂ ಮಿಗಿಲಾದ ಮಾಧುರ್ಯ ಹೊರಡಿಸುವ ಮಧುರಾತಿಮಧುರ ಕೊರಳಿನ ಒಡೆಯರು ಹರಿಮನೆ ಕೃಷ್ಣ ಭಾಗವತರು.
ಶ್ರುತಿ ಏರಿಸಿದಂತೆ ಹೆಚ್ಚಾಗುವ ಸ್ವರದ ಇಂಪು, ತಮಗಿಂತಲೂ ಹೆಚ್ಚು ವಯಸ್ಸಾದ, ಜಾಗರೂಕತೆಯಿಂದ ಕಾಯ್ದುಕೊಂಡಬoದಿರುವ ಹಾರ್ಮೋನಿಯಂ ಪೆಟ್ಟಿಗೆ ತೆಗೆದು ಶ್ರುತಿ ಇಟ್ಟು ಮೊದಲ ಪದ್ಯ ಹಾಡುವಾಗಲೇ ಕೇಳುಗರನ್ನೂ ಅಪ್ಪಟ ಯಕ್ಷಗಾನ ವಾತಾವರಣದೊಳಗೆ ತಂದುಬಿಡುವುದು ಅವರೊಳಗಿನ ಕಲೆ. ಭಾವನಾತ್ಮಕ ಪದ್ಯ ಹಾಡುವಾಗ ಅಗಾಧ ತನ್ಮಯತೆ, ಸಂಪೂರ್ಣ ಸಮರ್ಪಣೆ, ಶ್ರದ್ಧೆಯಿಂದ ತಮ್ಮ ಪ್ರದರ್ಶನ ನೀಡುವ ಪ್ರಾಮಾಣಿಕತೆ ಅವರಲ್ಲಿ ಎದ್ದು ತೋರುತ್ತದೆ.
ಯಲ್ಲಾಪುರ ತಾಲೂಕಿನ ತೇಲಂಗಾರಿನ ಹರಿಮನೆ ಎಂಬಲ್ಲಿ ವಾಸವಿರುವ ಭಾಗವತರು ಉತ್ತಮ ಕೃಷಿಕರು. ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅವರಿಗೆ ಅತೀವ ಆಸಕ್ತಿ. ಮೊದಲು ಮದ್ದಳೆಗಾರಿಕೆಯನ್ನು ಅಭ್ಯಾಸಮಾಡಿನಂತರ ಭಾಗವತಿಕೆಯತ್ತ ಹೊರಳಿದವರು. ಅದ್ಭುತ ಸ್ವರ ಸಂಪತ್ತು ಇದ್ದ ಕಾರಣ ಕಡಿಮೆ ಅವಧಿಯಲ್ಲಿ ಯಲ್ಲಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಹೆಚ್ಚೆಚ್ಚು ಅವಕಾಶ ಪಡೆಯುತ್ತ ಹರಿಮನೆ ಭಾಗವತರು ಎಂದು ಗುರುತಿಸಿಕೊಂಡರು.
ಕಾರವಾರ – ಧಾರವಾಡ ಆಕಾಶವಾಣಿಗಳಲ್ಲಿ ಅವಕಾಶವಾದಾಗ ಬಿಡುವಿಲ್ಲದ ಕೃಷಿಚಟುವಟಿಕೆ ಮತ್ತು ತಾಯಿಯ ಅನಾರೋಗ್ಯದ ನಡುವೆಯು 1987ರಲ್ಲಿ ಬಚಗಾರು ಮೇಳದಲ್ಲಿ ಒಂದು ತಿರುಗಾಟ ಕೂಡ ಮಾಡಿದರು. 53ವರ್ಷಗಳಷ್ಟು ಸುದೀರ್ಘ ಕಾಲದ ಕಲಾಸೇವೆ ಭಾಗವತರದ್ದು. ಯಾವುದೇ ನಿರೀಕ್ಷೆ ಇಲ್ಲದ ಅವರದ್ದು ಈಗಲೂ ಅದೇ ಉತ್ಸಾಹ.. ಅದೇ ಉಮೇದು.. ಅದೇ ಪ್ರಾಮಾಣಿಕತೆ…

ಕೃಫೆ: ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ.

Advertisement. Scroll to continue reading.
ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಈ ಮಲೆನಾಡು ಮಳೆಕಾಡು ಹೌದು..!

Next Post

ನ್ಯಾಯಾಲಯಕ್ಕೆ ಬೇಕು 50 ಸ್ವಯಂ ಸೇವಕರು!

Next Post

ನ್ಯಾಯಾಲಯಕ್ಕೆ ಬೇಕು 50 ಸ್ವಯಂ ಸೇವಕರು!

ಜುಲೈ 31ರ ತುರ್ತು ಘೋಷಣೆ: ಕರಾವಳಿ ಶಾಲೆಗಳಿಗೆ `ಮಳೆ ರಜೆ'

ಅಪಾಯಕಾರಿಯಾದ ಗಣಿ ಹೊಂಡ: ಭೂ ಕುಸಿತದ ಆತಂಕ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.