6
  • Latest

ಬುಡಕಟ್ಟು ಜನರಿಗೆ ಯಕ್ಷನೃತ್ಯ ಕಲಿಸಿದ ಅಪರೂಪದ ಕಲಾವಿದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಬುಡಕಟ್ಟು ಜನರಿಗೆ ಯಕ್ಷನೃತ್ಯ ಕಲಿಸಿದ ಅಪರೂಪದ ಕಲಾವಿದ!

AchyutKumar by AchyutKumar
July 31, 2024
in ಲೇಖನ
advt advt advt
ADVERTISEMENT

ಸಿದ್ದಿ ಜನಾಂಗದವರಿಗೆ ಯಕ್ಷಗಾನ ಪ್ರೀತಿ ಮೂಡಿಸಿ ಅವರ ತಂಡದೊoದಿಗೆ ತಿರುಗಾಟ ನಡೆಸಿದ ಹಿರಿಮೆಗೆ ಪಾತ್ರರಾದವರು ಶಿರಸಿ ತಾಲೂಕಿನ ಶಿರಗುಣಿಯ ಲಕ್ಷ್ಮೀನಾರಾಯಣ ಹೆಗಡೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಕ್ಷಗಾನ ನೀಡಿದ ಅವರು ದೆಹಲಿ, ಹರಿಯಾಣ, ಮುಂಬೈ, ಚಂಡಿಗಢ ಹಾಗೂ ಕೇರಳದಲ್ಲಿ ಸಹ ಗೆಜ್ಜೆಕಟ್ಟಿ ಕುಣಿದಿದ್ದಾರೆ. ಅವರ ತಂದೆ ಸುಬ್ರಾಯ ಹೆಗಡೆ ಸಹ ಯಕ್ಷಗಾನ ಭಾಗವತರಾಗಿದ್ದರು. ಅವರಿಂದ ಬಳುವಳಿಯಾಗಿ ಬಂದ ಕಲೆಯನ್ನು ಲಕ್ಷ್ಮೀನಾರಾಯಣ ಹೆಗಡೆ ಅವರು ಮುಂದುವರೆಸಿಕೊoಡು ಬಂದಿದ್ದಾರೆ. ತಮ್ಮ 5ನೇ ತರಗತಿಯಲ್ಲಿರುವಾಗ ವೇಷ ಕಟ್ಟಿದ ಅವರು ಈಗಲೂ ವಿವಿಧ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.
9 ವರ್ಷಗಳ ಕಾಲ ಮೇಳದ ತಿರುಗಾಟ ನಡೆಸಿದ ಅವರು ಊರಿಗೆ ಬಂದು ಸುಮ್ಮನೆ ಕೂರಲಿಲ್ಲ. ಇಲ್ಲಿನ ಸಿದ್ದಿ ಜನಾಂಗದವರಲ್ಲಿನ ಕಲೆ ಗುರುತಿಸಿ ಅವರಿಗೂ ಯಕ್ಷಗಾನದ ಪ್ರೀತಿ ಹುಟ್ಟಿಸಿದರು. ಆಸಕ್ತರಿಗೆ ಯಕ್ಷನೃತ್ಯ ಕಲಿಸಿ ವೇದಿಕೆಗಳಲ್ಲಿ ಅವಕಾಶ ಕೊಡಿಸಿದರು. ಇದರ ಜೊತೆ ತಾವು ಸಹ ಚಿಟ್ಟಾಣಿಯವರ ತಂಡ ಸೇರಿ ಐದು ವರ್ಷಗಳ ಕಾಲ ಚಿಟ್ಟಾಣಿಯವರ ನಾಯಕನ ಪಾತ್ರಕ್ಕೆ ಪ್ರತಿನಾಯಕನ ಪಾತ್ರ ಮಾಡಿದರು.
ಮಹಿಷ, ಭೀಮ, ಧರ್ಮರಾಯ, ರಾವಣ, ರಕ್ತಜಂಘ, ಜಮದಗ್ನಿ ಸೇರಿದಂತೆ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಲಕ್ಷ್ಮೀನಾರಾಯಣ ಅವರ ಹೆಸರು ದೊಡ್ಡದು.
ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿಯೂ ಲಕ್ಷ್ಮೀನಾರಾಯಣ ಹೆಗಡೆಯವರದ್ದು ಎತ್ತಿದ ಕೈ.
ಕರ್ನಾಟಕ ಕಲಾ ಸನ್ನಿಧಿಯವರು ಹಂಚಿಕೊoಡ ಲಕ್ಷ್ಮೀನಾರಾಯಣ ಹೆಗಡೆಯವರ ಮಹಿಷಾಸುರನ ಪಾತ್ರದ ವಿಡಿಯೊ ಇಲ್ಲಿ ನೋಡಿ..

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ಮತ್ತೆ ಮುನ್ನಲೆಗೆ ಬಂದ ರಂಪಣಿ ಮೀನುಗಾರಿಕೆ

Next Post

ಅಗಸ್ಟ್ ತಿಂಗಳ ವಿಶೇಷ ಆಫರ್: ಅರ್ದ ಬೆಲೆಗೆ ಸಿಗುತ್ತೆ ಕನ್ನಡ ಪುಸ್ತಕ!

Next Post

ಅಗಸ್ಟ್ ತಿಂಗಳ ವಿಶೇಷ ಆಫರ್: ಅರ್ದ ಬೆಲೆಗೆ ಸಿಗುತ್ತೆ ಕನ್ನಡ ಪುಸ್ತಕ!

ಕೇಂದ್ರ ಸರ್ಕಾರದಿಂದ ಜಲಕೃಷಿಗೆ ನೆರವು

ಅಗಸ್ಟ: ಮೊದಲ ದಿನವೇ ಮಳೆ ರಜೆ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.