6
  • Latest

ಶಾಲೆಗೆ ಚಕ್ಕರ್.. ಕೆಲಸಕ್ಕೆ ಹಾಜರ್!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಶಾಲೆಗೆ ಚಕ್ಕರ್.. ಕೆಲಸಕ್ಕೆ ಹಾಜರ್!

AchyutKumar by AchyutKumar
August 2, 2024
in ವಿಡಿಯೋ
advt advt advt
ADVERTISEMENT

ಯಲ್ಲಾಪುರ: ಶುಕ್ರವಾರ ಬೆಳಗ್ಗೆ ಮಲೆನಾಡಿನ ಎಲ್ಲಾ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯುತ್ತಿದ್ದರೆ ಲಿಂಗನಕೊಪ್ಪ ಶಾಲೆಯ ಮಕ್ಕಳು ಮಾತ್ರ ಗದ್ದೆ ಕೆಲಸಕ್ಕೆ ಹೋಗಿದ್ದರು!
ಅದೇ ಶಾಲೆಯಲ್ಲಿ ಕಲಿಯುವ ಶ್ರೇಯಾ ಮರಾಠಿ ಅವರ ಹೊಲದಲ್ಲಿ ಗದ್ದೆ ನಾಟಿ ನಡೆದಿದ್ದು, ಶಾಲೆಯ 20 ಮಕ್ಕಳು ಆಗಮಿಸಿ ಒಂದು ಗದ್ದೆಯ ನಾಟಿ ಕಾರ್ಯ ಮುಗಿಸಿದರು. ಹೊಲದ ಮಾಲಕ ಸೋಮಣ್ಣ ಮರಾಠಿ ಸಹ ಮನೆಗೆ ಬಂದ ಪುಠಾಣಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಿಹಿತಿಂಡಿ ನೀಡಿ ಉಪಚರಿಸಿದರು. ನಂತರ ಗದ್ದೆಗೆ ಕರೆದುಕೊಂಡು ಹೋಗಿ ಕೃಷಿ ಕಾಯಕದ ಕುರಿತು ಮಾಹಿತಿ ನೀಡಿದರು. ಶಿಕ್ಷಕಿ ಸೌಮ್ಯಾ ಭಾಗ್ವತ್ ಸಹ ಗದ್ದೆಗೆ ಇಳಿದು ಆಹಾರ ಬೆಳೆಗಳ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
`7ನೇ ತರಗತಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿಯ ಬಗ್ಗೆ ಪಾಠವಿದೆ. ಕೇಳಿ-ತಿಳಿ, ಮಾಡಿ – ಕಲಿ ಎಂಬ ಮಾತಿನಂತೆ ಪಾಠದ ಅಂಗವಾಗಿ ಮಕ್ಕಳಿಗೆ ಗದ್ದೆ ನಾಟಿಯ ಪ್ರಯೋಗ ನಡೆಸಲಾಯಿತು’ ಎಂದು ಶಾಲಾ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ತಿಳಿಸಿದರು. `ಒಟ್ಟು ಒಂದುವರೆ ತಾಸು ಗದ್ದೆಯಲ್ಲಿ ಕೆಸರಾಟ ನಡೆಸಿದ ಮಕ್ಕಳು ನಂತರ ತರಗತಿಗೆ ಮರಳಿದರು. ಚಿಣ್ಣರ ಕೃಷಿ ಕಾಯಕದ ಬಗ್ಗೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗನಕೊಪ್ಪ ಶಾಲಾ ಮಕ್ಕಳ ಗದ್ದೆ ನಾಟಿಯ ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಕಾಗೋಡು ತಿಮ್ಮಪ್ಪರಿಗೆ 91 ವರ್ಷ: ಅರಣ್ಯ ಹಕ್ಕಿಗಾಗಿ ಚಡಪಡಿಸುತ್ತಿದೆ ಈ ಜೀವ

Next Post

ಅಗಸ್ಟ್ 3: ಮತ್ತೆ ಎರಡು ತಾಲೂಕಿಗೆ ವಿಸ್ತರಣೆಯಾದ `ಮಳೆ ರಜೆ’

Next Post

ಅಗಸ್ಟ್ 3: ಮತ್ತೆ ಎರಡು ತಾಲೂಕಿಗೆ ವಿಸ್ತರಣೆಯಾದ `ಮಳೆ ರಜೆ'

ಗ್ರಾಮಸಭೆಗೆ ಹಾಜರಾದ ಅಪರ ಜಿಲ್ಲಾಧಿಕಾರಿ-ಉಪವಿಭಾಗಾಧಿಕಾರಿ: ಹೆದ್ದಾರಿ ಪ್ರಾಧಿಕಾರದಿಂದ ಹಲವು ಭರವಸೆ

ಅಣೆಕಟ್ಟಿನಿಂದ ಹೊರಬಂದ ರಭಸ ನೀರು: ಮನಸೂರೆಗೊಂಡ ಕೃತಕ ಜಲಪಾತ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.