6
  • Latest

ಐಟಿಐ ಓದಿದರೂ ಕುರಿ ಕಾಯುವುದನ್ನು ಬಿಟ್ಟಿಲ್ಲ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಐಟಿಐ ಓದಿದರೂ ಕುರಿ ಕಾಯುವುದನ್ನು ಬಿಟ್ಟಿಲ್ಲ!

AchyutKumar by AchyutKumar
in ಲೇಖನ

ಓದಿಗೆ ತಕ್ಕ ಉದ್ಯೋಗ ದೊರೆತಿಲ್ಲ ಎಂದು ಕಲಗದ್ದೆಯ ನಂದನ್ ಸುಮ್ಮನೆ ಕೂರಲಿಲ್ಲ. ಐಟಿಐ ಓದು ಮುಗಿದ ತಕ್ಷಣ ಕುರಿ ಕಾಯಲು ಹೋದ 19 ವರ್ಷದ ಈತ ಇದೀಗ 19 ಕುರಿಮರಿಗಳ ಒಡೆಯ!
ಸಿದ್ದಾಪುರ ತಾಲೂಕಿನ ತ್ಯಾಗಲಿ ಬಳಿಯ ಕಲಗದ್ದೆಯ ನಂದನ್ ಓದು ಮುಗಿಸಿದ್ದ. ಆದರೆ, ಒದಿಗೆ ತಕ್ಕ ಉದ್ಯೋಗ ಸಿಕ್ಕಿರಲಿಲ್ಲ. ಆ ಅವಧಿಯಲ್ಲಿ ಕೊರೊನಾ ಬೇರೆ ಜೋರಾಗಿತ್ತು. ನರೆಗಾ ಯೋಜನೆಯ ಕೂಲಿ ಕೆಲಸ ಈತನ ಕೈ ಹಿಡಿದಿತ್ತು. ಅಲ್ಲಿ ದುಡಿದ ಕೂಲಿ ಹಣದಲ್ಲಿ 2 ಕುರಿಗಳನ್ನು ಖರೀದಿಸಿದ್ದ. ನಂತರ ಅದನ್ನೇ ಬಂಡವಾಳವನ್ನಾಗಿಸಿಕೊoಡು ಇದೀಗ 19 ಕುರಿಗಳ ಮಾಲಕನಾಗಿದ್ದಾನೆ. 100ಕ್ಕೂ ಅಧಿಕ ಕುರಿ ಸಾಕುವುದಕ್ಕಾಗಿ ಶೇಡ್ ನಿರ್ಮಿಸಿದ್ದು, ಈ ಶೆಡ್ ನಿರ್ಮಾಣಕ್ಕೂ ನರೆಗಾದಿಂದ 70 ಸಾವಿರ ರೂ ಸಿಕ್ಕಿದೆ. ಶೆಡ್ಡಿನಲ್ಲಿರುವ ಕುರಿಗಳಿಗೆ ಹಾವು-ಹುಳ-ಹುಪ್ಪಡಿಗಳ ಕಾಟವೂ ಅಷ್ಟಿಲ್ಲ. ಅನಾರೋಗ್ಯದ ಆತಂಕವೂ ಇಲ್ಲ.
ಕುರಿ ಗೊಬ್ಬರದಿಂದಲೇ 35-40 ಸಾವಿರ ರೂ ಆದಾಯ ಸಿಗುತ್ತದೆ. ಕೆಲ ಹಬ್ಬದ ವೇಳೆಯಲ್ಲಿ ಕುರಿ ಮಾರಾಟದಿಂದ ಸಿಗುವ ಲಾಭ ಬೇರೆ. `ಸ್ವಂತ ಊರಿನಲ್ಲಿ ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿದ್ದು, ಎಲೆಕ್ಟಿಕಲ್ ವೃತ್ತಿ ಸಹ ದುಡಿಮೆಗೆ ನೆರವಾಗಿದೆ’ ಎಂಬುದು ನಂದನ್ ಮಾತು.

ShareSendTweetShare
Previous Post

ಯಾವ ಪ್ರೇಮಕ್ಕೂ ಕಡಿಮೆ ಇಲ್ಲ ಈ ಹಕ್ಕಿಯ ಜೀವನಗಾಥೆ..

Next Post

ಆಗಸ್ಟ್ 7: ಹೊನ್ನಾವರ ಇಲ್ಲ ವಿದ್ಯುತ್ ಸರಬರಾಜು

Next Post

ಆಗಸ್ಟ್ 7: ಹೊನ್ನಾವರ ಇಲ್ಲ ವಿದ್ಯುತ್ ಸರಬರಾಜು

ಬಸ್ ನಿಲ್ದಾಣ ಬಿರುಕು: ಮಳೆ ನೀರಿಗೆ ಪ್ರಯಾಣಿಕರು ಹೈರಾಣು

ಗೋಪ್ರೇಮಿ ಪೊಲೀಸರಿಗೆ ಸಾರ್ವಜನಿಕರ ಜೈಕಾರ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.