6
  • Latest

ಚಕ್ಕಲಿ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನೂ ಕರೆತನ್ನಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಕ್ಕಲಿ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನೂ ಕರೆತನ್ನಿ!

AchyutKumar by AchyutKumar
August 6, 2024
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಶಿರಸಿ: ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ 10 ಮಧ್ಯಾಹ್ನ 3.30ಕ್ಕೆ ಕೈ ಚಕ್ಕುಲಿ ಕಂಬಳ ನಡೆಯಲಿದೆ.
ಮೊದಲು ಗಣೇಶ ಚೌತಿ ಹಿನ್ನಲೆ ಊರವರೆಲ್ಲ ಒಂದುಗೂಡಿ ಕೈಯಲ್ಲಿಯೇ ಚಕ್ಕುಲಿ ಸುತ್ತಿ ಹಬ್ಬವನ್ನು ಸಂಭ್ರಮದಿAದ ಆಚರಿಸುತ್ತಿದ್ದರು. ಕೈಯಲ್ಲಿ ಸುತ್ತಿದ ಚಕ್ಕುಲಿಯ ಋಚಿಯೇ ಬೇರೆ ಎಂದು ಜನ ಹೇಳುತ್ತಿದ್ದರು. ಇದೀಗ ಊರಿನವರೆಲ್ಲ ಸೇರಿ ಚಕ್ಕುಲಿ ಮಾಡುವ ವಿಧಾನ ಕಡಿಮೆಯಾದ ಕಾರಣ ಇದೇ ಪ್ರಥಮ ಬಾರಿಗೆ ಹೆಗಡೆಕಟ್ಟಾ ಸೊಸೈಟಿ ಈ ಕಾರ್ಯಕ್ರಮ ಆಯೋಜಿಸಿದೆ.

ಚಕ್ಕುಲಿ ಮಾತ್ರವಲ್ಲ..
ಈ ಹಬ್ಬದಲ್ಲಿ ಚಕ್ಕುಲಿ ಮಾಡುವುದು ಮಾತ್ರವಲ್ಲ ತಿನ್ನುವ ಸ್ಪರ್ಧೆ ಸಹ ಇದೆ. ಕೈ ಚಕ್ಕುಲಿ ಸುತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಥಳಿಯ ಮಹಿಳೆಯರ ಕರಕುಶಲತೆ ಆರತಿ ತಾಟು, ಮೊಗ್ಗಿನ ಜಡೆ, ಇನ್ನಿತರ ಕಲಾಪ್ರದರ್ಶನ ಸಹ ನಡೆಯಲಿದೆ. ಹಿಮಾಂಕ ಹೆಗಡೆ, ಶಶಾಂಕ ನಾಯ್ಕ ಇನ್ನಿತರ ವಿದ್ಯಾರ್ಥಿಗಳ ಚಿತ್ರಕಲೆಯನ್ನು ನೋಡಲು ಸಾಧ್ಯ.
ಗೋಳಿಕೊಪ್ಪದ ಶರ್ವಾಣಿ ಭಟ್ಟ ಅವರು ವಿವಿಧ ತರಕಾರಿ ಬೀಜ, ಪಿಸ್ತಾ ಸಿಪ್ಪೆಗಳಿಂದಲೇ ತಯಾರಿಸಿದ `ತೇರಿನ ಆರತಿ’ ಇಲ್ಲಿನ ಮುಖ್ಯ ಆಕರ್ಷಣೆ. ಕೈಯಲ್ಲಿ ಸುತ್ತಿದ ಅತಿ ದೊಡ್ಡ ಚಕ್ಕುಲಿ ಪ್ರದರ್ಶನವೂ ಇರಲಿದೆ. ಊರಿನವರು ಮಾಡಿದ ಚಕ್ಕುಲಿ ಮಾರಾಟಕ್ಕೂ ಸಿಗುತ್ತದೆ. ಇದಕ್ಕೆ ಹೆಸರು ನೋಂದಾಯಿಸಿಕೊಳ್ಳುವವರು 9972382333ಗೆ ಕರೆ ಮಾಡಿ.

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಸಿದ್ದು ಪರ ಶೆಟ್ಟಿ ಬ್ಯಾಂಟಿoಗ್!

Next Post

ಕೊರೊನಾದಿಂದ ಉದ್ಯೋಗ ಕಳೆದುಕೊಂಡ: ಖಿನ್ನತೆಗೆ ಒಳಗಾಗಿ ಕಾಣೆಯಾದ!

Next Post
The girl who left home!

ಕೊರೊನಾದಿಂದ ಉದ್ಯೋಗ ಕಳೆದುಕೊಂಡ: ಖಿನ್ನತೆಗೆ ಒಳಗಾಗಿ ಕಾಣೆಯಾದ!

ಪತ್ರಕರ್ತನಿಗೆ ಪ್ರೇರಣೆಯಾದ ಪ್ರಧಾನಿ ಮಾತು: ದೇಶಭಕ್ತಿಯ ಕೃತಿಗೆ ಮೋದಿ ಮೆಚ್ಚುಗೆ!

ಬಿಜ್ಜೂರು ಗೌಡನಿಂದ ವಾನರ ಸೇವೆ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.