6
  • Latest
ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

AchyutKumar by AchyutKumar
August 7, 2024
in ದೇಶ - ವಿದೇಶ
advt advt advt
ADVERTISEMENT

ಕಾಳಿ ಸೇತುವೆ ದುರಂತಕ್ಕೆ ಸಾವಿರಾರು ಜನ ಸಾಕ್ಷಿಯಾದರೂ ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ದೂರು ನೀಡಿದ್ದು ಮಾತ್ರ ಅವಘಡದಿಂದ ನದಿ ಪಾಲಾದ ಲಾರಿ ಚಾಲಕ!
ಕಾಳಿ ನದಿ ಸೇತುವೆ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ವತ: ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಸ್ಥಳೀಯ ಶಾಸಕ ಸತೀಶ್ ಸೈಲ್ ಸಹ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸೇತುವೆ ಕುಸಿದ ಪರಿಣಾಮ ನಿತ್ಯ ಲಕ್ಷಾಂತರ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಸ್ಥಳೀಯ ಮೀನುಗಾರರು ಸೇರಿ ಸಾವಿರಾರು ಕುಟುಂಬಗಳಿಗೆ ಪರೋಕ್ಷವಾಗಿ ಈ ಸೇತುವೆ ಕುಸಿತ ಪರಿಣಾಮ ಬೀರಲಿದೆ. ಆದರೆ, ಈ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ. ಸಾರ್ವಜನಿಕ ಆಸ್ತಿ ಹಾಳು ಮಾಡಿದ ಬಗ್ಗೆ ಪ್ರತಿಭಟನೆಯನ್ನು ನಡೆಸಿಲ್ಲ.

Advertisement. Scroll to continue reading.
Advertisement. Scroll to continue reading.

ಸೇತುವೆ ಕುಸಿತದ ವೇಳೆ ಲಾರಿಯಲ್ಲಿದ್ದು, ಲಾರಿಸಹಿತ ನದಿಗೆ ಬಿದ್ದು ಜೀವ ಉಳಿಸಿಕೊಂಡ ಚಾಲಕ ಬಾಳ ಮುರುಗನ್ ಕೇಂದ್ರ ಸಚಿವರ ಅಧೀನದಲ್ಲಿರುವ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಜಿಲ್ಲಾಡಳಿತ 50 ಸಾವಿರ ರೂ ಪರಿಹಾರ ನೀಡಿದೆ. ಈ ಪರಿಹಾರದ ನೂರುಪಟ್ಟು ಹಣ ಐ ಆರ್ ಬಿ ವಿರುದ್ಧದ ಸಮಗ್ರ ಹೋರಾಟಕ್ಕೆ ಬೇಕಿದೆ. ಅದರಲ್ಲಿಯೂ ಈಗಾಗಲೇ ಗಾಯಗೊಂಡು ಆಸ್ಪತ್ರೆ ಸೇರಿರುವ ಕೇರಳದ ಬಾಲ ಮುರುಗನ್ ಈ ಪ್ರಕರಣದ ತನಿಖೆ ಹಾಗೂ ವಾದಕ್ಕಾಗಿ ಓಡಾಟ ನಡೆಸಲಿದ್ದಾರೆಯೇ? ಎಂಬುದು ಎಲ್ಲರ ಪ್ರಶ್ನೆ? ಒಬ್ಬ ಲಾರಿ ಚಾಲಕನಿಂದ ಅಷ್ಟು ದೊಡ್ಡ ಕಂಪನಿ ವಿರುದ್ಧ ಹೋರಾಡಿ ಸಾರ್ವಜನಿಕ ನ್ಯಾಯ ಕೊಡಿಸಲು ಸಾಧ್ಯವೇ? ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ADVERTISEMENT
ADVERTISEMENT

 

ShareSendTweetShare
ADVERTISEMENT
Previous Post

`ಎಲ್ಲಾ ದುರಂತಗಳಿಗೂ IRB ಕಾರಣ’

Next Post

`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ’

Next Post
`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ’

`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ'

ಕುಶಲಕರ್ಮಿಗೆ ಮಹಿಳಾ ಬಿಜೆಪಿ ಗೌರವ

ಕುಶಲಕರ್ಮಿಗೆ ಮಹಿಳಾ ಬಿಜೆಪಿ ಗೌರವ

ವಕೀಲರ ಸಹಕಾರ ನೆನೆದ ನ್ಯಾಯಾಧೀಶ

ವಕೀಲರ ಸಹಕಾರ ನೆನೆದ ನ್ಯಾಯಾಧೀಶ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.