6
  • Latest

ಯಕ್ಷಶ್ರೀ: ನಾಟಕದಲ್ಲಿ ಕಳ್ಳ – ಜೀವನದಲ್ಲಿ ಹೀರೋ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ನಾಟಕದಲ್ಲಿ ಕಳ್ಳ – ಜೀವನದಲ್ಲಿ ಹೀರೋ!

AchyutKumar by AchyutKumar
in ಲೇಖನ

ಕಲೆಯ ಕುರಿತಾದ ಸೆಳೆತದಿಂದ ತಾಳಮದ್ದಲೆಯ ಅರ್ಥಧಾರಿಯಾಗಿ ರಂಗ ಪ್ರವೇಶಿಸಿ, ಯಕ್ಷಗಾನ ವೇಷಗಳನ್ನೂ ಮಾಡಿ ನಾಟಕದಿಂದಲೂ ಪ್ರಸಿದ್ಧರಾದವರು ಅಪರೂಪದ ವ್ಯಕ್ತಿ ಅರ್ಲಹೊಂಡದ ಗಣಪತಿ ನಾಯ್ಕ.
ಐದು ದಶಕಗಳ ಸಾರ್ಥಕ ಕಲಾಸೇವೆ ಮಾಡಿದ ಅವರು ಓದಿದ್ದು ಐದನೇ ತರಗತಿ. ಚಿಕ್ಕವಯಸ್ಸಿನಿಂದಲೂ ಯಕ್ಷಗಾನ ಮೇಲಿದ್ದ ಆಸಕ್ತಿಯಿಂದ ಖ್ಯಾತ ಅರ್ಥಧಾರಿ ಬಾಳಂತನಪಾಲ ನಾರಾಯಣ ಗಾಂವ್ಕಾರರ ಮಾರ್ಗದರ್ಶನದಲ್ಲಿ ತಾಳಮದ್ದಳೆಯಲ್ಲಿ ಅರ್ಥಹೇಳಲು ಪ್ರಾರಂಭಿಸಿದರು. ಅದಮ್ಯ ಉತ್ಸಾಹ ಮತ್ತು ಕಲಿಕಾಸಕ್ತಿಗೆ ಸರಿಯಾಗಿ ಅನುಭವಿಕರ ಒಡನಾಟ, ಮಾರ್ಗದರ್ಶನ, ಪ್ರೋತ್ಸಾಹ ದೊರೆತ ಕಾರಣ ಅವಕಾಶಗಳು ಅರೆಸಿಬಂದವು. ಆ ಅವಕಾಶಗಳ ಮೂಲಕ ಉತ್ತಮ ಅರ್ಥಧಾರಿಯಾಗಿ ಗುರುತಿಸಿಕೊಂಡರು.
ವೃಷಪರ್ವ, ಭೀಮ, ಸಾಲ್ವ, ಪರಶುರಾಮ, ಮಾರೀಚ, ರಾವಣ ಮುಂತಾದವುಗಳು ಅವರು ತಾಳಮದ್ದಳೆಗಳಲ್ಲಿ ಹೆಚ್ಚು ನಿರ್ವಹಿಸಿದ ಪಾತ್ರಗಳು. ತಾಳಮದ್ದಳೆ ಕೂಟಗಳೊಟ್ಟಿಗೆ ವೇಷಧಾರಿಯಾಗಿ ಊರಿನ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದ ಗಣಪತಿಯವರು ಹೆಚ್ಚಿನ ಅನುಭವ ಸಂಪಾದನೆಗಾಗಿ ಗುಂಡಬಾಳ, ಹಾಲಾಡಿ ಮುಂತಾದ ಮೇಳಗಳಲ್ಲಿ ತಿರುಗಾಟವನ್ನೂ ಮಾಡಿದರು. ಶನಿ, ಪ್ರತಾಪಸೇನ, ಸುಗ್ರೀವ ಹೀಗೆ ಹಲವಾರು ಪಾತ್ರಗಳನ್ನು ಯಕ್ಷಗಾನದಲ್ಲಿ ಪರಿಣಾಕಾರಿಯಾಗಿ ಅವರು ನಿರ್ವಹಿಸಿದ್ದಾರೆ.
ಯಕ್ಷಗಾನ ಹಾಗೆ ನಾಟಕರಂಗದಲ್ಲೂ ಇವರ ಸೇವೆ ಗುರುತರವಾದದ್ದು. ನಾಟಕಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡದ್ದು ಖಳ ನಾಯಕನಾಗಿ. ಸದ್ಯ 72ರ ಪ್ರಾಯದಲ್ಲೂ ಕುಂದದ ಕಲಾಸಕ್ತಿ, ಅಧ್ಯಯನ ನಿರಂತರವಾಗಿದೆ.

ADVERTISEMENT

– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

Advertisement. Scroll to continue reading.
Advertisement. Scroll to continue reading.
Previous Post

ಬಂಗಾರ ಅರೆಸಿ ಬಂದವನಿಗೆ ಧರ್ಮದೇಟು: ಅಂಗವಿಕಲನ ತಡಕಾಡಿ 7.63 ಲಕ್ಷ ಹಣ ಕಕ್ಕಿಸಿದ ಪೊಲೀಸರು!

Next Post

ಲೋಕಾಯುಕ್ತ: ನಿಮ್ಮ ದೂರು ಇಲ್ಲಿ ದಾಖಲಿಸಿ

Next Post

ಲೋಕಾಯುಕ್ತ: ನಿಮ್ಮ ದೂರು ಇಲ್ಲಿ ದಾಖಲಿಸಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ