6
  • Latest

ಇದು ಬರೇ ಜಾಹೀರಾತಲ್ಲ.. ಕರಾವಳಿಯ ಹೆಮ್ಮೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಇದು ಬರೇ ಜಾಹೀರಾತಲ್ಲ.. ಕರಾವಳಿಯ ಹೆಮ್ಮೆ!

AchyutKumar by AchyutKumar
August 9, 2024
in ಲೇಖನ
advt advt advt
ADVERTISEMENT

ಕಾಂತಾರಾ ಚಿತ್ರದ ಯಶಸ್ಸಿನ ನಂತರ ಇಡೀ ವಿಶ್ವವೇ ಕರಾವಳಿಯ ಕಡೆ ನೋಡುತ್ತಿದೆ. ಇಲ್ಲಿನ ಸಂಸ್ಕೃತಿ, ದೈವ, ಆಚರಣೆ, ಕಂಬಳದ ಬಗ್ಗೆ ಜನರಲ್ಲಿ ಪ್ರೀತಿ ಮೂಡುತ್ತಿದೆ. ಅಷ್ಟೇ ಅಲ್ಲ, ಕರಾವಳಿಯ ಜನರು ಎಲ್ಲಿ ತೆರಳಿದರೂ ವಿಶೇಷ ಗೌರವ ನೀಡಲಾಗುತ್ತಿದೆ. ಜನರ ಜೊತೆ ಇದೀಗ ಜಾನುವಾರುಗಳಿಗೂ ಮನ್ನಣೆ ದೊರೆತಿದೆ. ಪ್ರಸಿದ್ಧ ಆಭರಣ ಕಂಪನಿಯಾದ `ಆಭರಣ’ ತನ್ನ ಜಾಹೀರಾತಿನಲ್ಲಿ ಕರಾವಳಿಯ ಕೋಣನನ್ನು ಅಳವಡಿಸಿಕೊಂಡಿದೆ!

Advertisement. Scroll to continue reading.

ಕoಬಳ ಕರಾವಳಿಯ ಸಾಂಪ್ರದಾಯಿಕ ಹಾಗೂ ಸಾಹಸದ ಕ್ರೀಡೆ. ಇಲ್ಲಿನ ಕೋಣಗಳ ಓಟ ನೋಡುವುದೇ ಸೊಗಸು. ಕಂಬಳ ಓಟಗಾರರ ಸಾಹಸ ಯಾವ ದಾಖಲೆಗಳಿಗೂ ಕಡಿಮೆಯಿಲ್ಲ. ಕಂಬಳಕ್ಕೆ ಬರುವ ಕೋಣಗಳ ಆರೈಕೆ, ಅವುಗಳ ಆಗು-ಹೋಗುಗಳ ಬಗ್ಗೆಯೂ ಅದರ ಮಾಲಕರು ಅಪಾರ ಕಾಳಜಿ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಕಂಬಳದ ಕೋಣನ ಜೊತೆ ಅದರ ಮಾಲಕನಿಗೆ ಆಭರಣ ತೊಡಿಸಿದ `ಆಭರಣ’ ಕಂಪನಿ ತನ್ನ ಸಂಸ್ಥೆಗೆ ಕೋಣ ಹಾಗೂ ಅದರ ಮಾಲಕನನ್ನೇ ರಾಯಬಾರಿಯನ್ನಾಗಿ ಮಾಡಿದೆ. ಹೀಗಾಗಿ ಇದು ಕೇವಲ ಜಾಹೀರಾತಲ್ಲ. ಕರಾವಳಿಗರ ಹೆಮ್ಮೆ!

ADVERTISEMENT
ADVERTISEMENT

* ಉಮಾಶಂಕರ್ ಬೆಲ್ಲಾಳ್, ಬೆಳ್ತಂಗಡಿ

Advertisement. Scroll to continue reading.
ShareSendTweetShare
ADVERTISEMENT
Previous Post

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

Next Post

ನೀವು ಪತ್ರಕರ್ತರಾಗಬೇಕಾ? ತರಬೇತಿ ಜೊತೆ ಸಂಬಳಕ್ಕೆ ಇಲ್ಲಿದೆ ಅವಕಾಶ!

Next Post

ನೀವು ಪತ್ರಕರ್ತರಾಗಬೇಕಾ? ತರಬೇತಿ ಜೊತೆ ಸಂಬಳಕ್ಕೆ ಇಲ್ಲಿದೆ ಅವಕಾಶ!

ಲಂಕೇಶ ಕೃತಿಗಳ ಅಧ್ಯಯನದಲ್ಲಿ ಆಸಕ್ತಿ ಇದ್ದವರಿಗೆ ಈ ಸುದ್ದಿ

ಹಿರಿಯ ನಾಗರಿಕರಿಗೆ ಸೇವಾ ಪ್ರಶಸ್ತಿ: ನೀವು ಅರ್ಹರಾದರೆ ಹೀಗೆ ಮಾಡಿ..

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.