6
  • Latest
Sondha | ದೇಶಕ್ಕಾಗಿ ತುಳಸಿ ದಳ: ಸೋಂದಾ ಶ್ರೀಗಳ ಈ ಸೇವೆಗೆ 25 ವರ್ಷ!

Sondha | ದೇಶಕ್ಕಾಗಿ ತುಳಸಿ ದಳ: ಸೋಂದಾ ಶ್ರೀಗಳ ಈ ಸೇವೆಗೆ 25 ವರ್ಷ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Sondha | ದೇಶಕ್ಕಾಗಿ ತುಳಸಿ ದಳ: ಸೋಂದಾ ಶ್ರೀಗಳ ಈ ಸೇವೆಗೆ 25 ವರ್ಷ!

AchyutKumar by AchyutKumar
in ಲೇಖನ
Sondha | ದೇಶಕ್ಕಾಗಿ ತುಳಸಿ ದಳ: ಸೋಂದಾ ಶ್ರೀಗಳ ಈ ಸೇವೆಗೆ 25 ವರ್ಷ!

ಕಳೆದ 25 ವರ್ಷಗಳಿಂದ ಭಾರತದ ಸೈನಿಕರ ರಕ್ಷಣೆಗಾಗಿ ಶಿರಸಿಯ ಸೋಂದಾ (Sondha) ಸ್ವರ್ಣವಲ್ಲಿ ಸಂಸ್ಥಾನದಲ್ಲಿ ತುಳಸಿ ಅರ್ಚನೆ ನಡೆಯುತ್ತಿದೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ದಿನದಂದು ಸೈನಿಕರ ರಕ್ಷಣೆಗಾಗಿ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ADVERTISEMENT

1999ರ ಸಾಲಿನಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ಭಾರತೀಯ ಸೈನಿಕರ ರಕ್ಷಣೆಗಾಗಿ ವಿಶೇಷ ತುಳಸಿ ಅರ್ಚನೆ ಮಾಡಿದರು. ಅದಾದ ನಂತರ ಪ್ರತಿ ವರ್ಷವೂ ಈ ಸೇವೆ ನಡೆದುಕೊಂಡು ಬಂದಿದ್ದು, ದೇಶಕ್ಕೆ ಯಾವುದೇ ಆಪತ್ತು ಬಾರದಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಅಂದಿನಿOದ ಇಂದಿನವರೆಗೂ ಸ್ವತ: ಶ್ರೀಗಳೇ ಈ ತುಳಸಿ ಪೂಜೆ ಮಾಡುತ್ತ ಬಂದಿದ್ದಾರೆ.

ಕಾರ್ಗಿಲ್ ಯುದ್ಧಕ್ಕೆ 25ನೇ ವರ್ಷ ತುಂಬುತ್ತಿರುವ ಈ ವೇಳೆ ಈ ವರ್ಷದ ತುಳಸಿ ಅರ್ಚನೆ ವಿಶೇಷವೆನಿಸಿದೆ. 1999ರಲ್ಲಿ ಶ್ರೀಗಳು ಸಂಕಲ್ಪಿಸಿದ0ತೆ ಈವರೆಗೂ ಅರ್ಚನೆ ಮುಂದುವರೆಸಿಕೊ0ಡು ಬಂದಿರುವುದು ಅಪರೂಪದಲ್ಲಿಯೇ ಅಪರೂಪ. ಪ್ರತಿ ವರ್ಷ ನಿಗದಿತ ದಿನ, ನಿಗದಿತ ಸ್ಥಳ ಹಾಗೂ ನಿಗದಿತ ಸಮಯದಲ್ಲಿ ವಿಶೇಷ ಅರ್ಚನೆ ನಡೆಯುತ್ತಿರುವುದು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಮಾತ್ರ.

Advertisement. Scroll to continue reading.

ಈ ವಿಷಯ ಭಾರತೀಯ ಸೇನೆಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಹಿಂದೆ ವಿಶೇಷ ಪೂಜೆ ನಡೆದಾಗ ಭಾರತೀಯ ಸೈನ್ಯಕ್ಕೆ ಸೋಂದಾ ಸಂಸ್ಥಾನದ ಪ್ರಸಾದ ರವಾನೆಯಾಗಿದ್ದು, ಕಾರ್ಗಿಲ್ ವಿಜಯಕ್ಕೆ 25 ವರ್ಷ ಸಂದಿದ ಹಿನ್ನಲೆ ಭಾರತೀಯ ಸೇನೆಯವರು ಒಮ್ಮೆ ಕೃಷ್ಣ ಜನ್ಮಾಷ್ಟಮಿಗೆ ಸೋಂದಾಗೆ ಆಗಮಿಸಿ ಪ್ರಸಾದ ಸ್ವೀಕರಿಸಿದರೆ ಸಾರ್ಥಕ. ಆಗ, ಈ 25 ವರ್ಷಗಳ ಕಾಲ ಸೈನಿಕರ ಹೆಸರಿನಲ್ಲಿ ನಡೆದ ಅರ್ಚನೆಗೂ ಕೃತಜ್ಞತೆ ಸಲ್ಲಿಸಿದ ಹಾಗಾಗುತ್ತದೆ.

Advertisement. Scroll to continue reading.

– ಡಾ ರವಿಕಿರಣ ಪಟವರ್ಧನ

ಆಯುರ್ವೇದ ವೈದ್ಯ, ಶಿರಸಿ

Previous Post

August 13: ಉತ್ತರ ಕನ್ನಡದ ಉಳುವರೆಗೆ ಧರ್ಮಸ್ಥಳದ ಧರ್ಮಾಧಿಕಾರಿ

Next Post

Independence day | ಸೈಕಲ್ ತುಳಿಯೋಣ: ಬೇಗ ಬನ್ನಿ!

Next Post

Independence day | ಸೈಕಲ್ ತುಳಿಯೋಣ: ಬೇಗ ಬನ್ನಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ