6
  • Latest

Sirsi: ಪೊಲೀಸ್ ಭದ್ರತೆಯಲ್ಲಿ ಸೈಕಲ್ ತುಳಿದ ಶಾಸಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Sirsi: ಪೊಲೀಸ್ ಭದ್ರತೆಯಲ್ಲಿ ಸೈಕಲ್ ತುಳಿದ ಶಾಸಕ!

AchyutKumar by AchyutKumar
August 13, 2024
in ವಿಡಿಯೋ
advt advt advt
ADVERTISEMENT

ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶಿರಸಿ (Sirsi ) ಮಂಗಳವಾರ ಬೆಳಗ್ಗೆ ನಗರದಲ್ಲಿ ಸೈಕಲ್ ತುಳಿದರು. ಈ ವೇಳೆ ಪೊಲೀಸರು ಸೈರನ್ ಮೊಳಗಿಸಿ ಅವರಿಗೆ ಭದ್ರತೆ ಒದಗಿಸಿದರು!

ಸ್ವಾತಂತ್ರೋತ್ಸವ (independence day) ಅಂಗವಾಗಿ ಜನ ಜಾಗೃತಿಗಾಗಿ ಭೀಮಣ್ಣ ನಾಯ್ಕ ಸೈಕಲ್ ಜಾಥಾ ನಡೆಸಿದರು. ಒಂದು ತಾಸಿನ ಅವಧಿಯಲ್ಲಿ 5 ಕಿಮೀ ಸೈಕಲ್ ಸವಾರಿ ನಡೆಸಿದರು. ವಿಕಾಸ ಆಶ್ರಮ ಮೈದಾನದಲ್ಲಿ ಜನರಿಗೆ ಕೈ ಬೀಸಿ ಸೈಕಲ್ ಏರಿದ ಅವರು ಇಡೀ ನಗರ ಸಂಚಾರ ನಡೆಸಿ ಮರಳಿ ಅದೇ ಸ್ಥಾನ ತಲುಪಿದರು. ನಡುವೆ ಗಾಂಧೀಜಿ ಹಾಗೂ ಶಿವಾಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ADVERTISEMENT
ADVERTISEMENT

ಅಶ್ವಿನಿ ಸರ್ಕಲ್, ಯಲ್ಲಾಪುರ ನಾಕಾ, ಮಾರಿಕಾಂಬಾ ಸ್ಟೆಡಿಯಂ, ಕೆ ಎಸ್ ಆರ್ ಟಿ ಸಿ ಡಿಪೋ, ಕೋಟಿಗೆರೆ ಸರ್ಕಲ್, ಶಿವಾಜಿ ಚೌಕ, ಬಸ್ ನಿಲ್ದಾಣ, ಬಾರ್ಕೂರು ಚೌಕ, ದೇವಿಕೆರೆ, ಕೋರ್ಟ ರಸ್ತೆ, ರಾಘವೇಂದ್ರ ಮಠ ಮೊದಲಾದ ಭಾಗದಲ್ಲಿ ಶಾಸಕರ ಜೊತೆ ಇನ್ನಿತರರು ಸೈಕಲ್ ಹಾಗೂ ಬೈಕ್ ಮೂಲಕ ಮೆರವಣಿಗೆ ಮಾಡಿದರು.

Advertisement. Scroll to continue reading.

ತಾಲೂಕಾಡಳಿತದ ವಿವಿಧ ಅಧಿಕಾರಿಗಳು ಸಹ ಈ ಜಾಥಾದಲ್ಲಿದ್ದರು. ಸೈಕಲ್ ಮುಂಭಾಗ ತಿರಂಗ ಧ್ವಜ ಕಟ್ಟಿ ದೇಶಪ್ರೇಮ ಜಾಗೃತಿಯ ಸಂದೇಶ ಸಾರಿದರು.

Advertisement. Scroll to continue reading.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೈಕಲ್ ಜಾಥಾ ನಡೆಸಿದ ವಿಡಿಯೋ ಇಲ್ಲಿ ನೋಡಿ..

 

ShareSendTweetShare
ADVERTISEMENT
Previous Post

Independence day: ಸೈಕಲ್ಲಿನಲ್ಲಿ ಸಂಚರಿಸಿ ದೇಶಪ್ರೇಮ ಮೆರೆದ ಕಾರವಾರಿಗರು..

Next Post

America | ಅಮೇರಿಕನ್ ಕಾನ್ಸರೆನ್ಸ್’ಗೆ ಭಟ್ಕಳದ ಕುವರಿ

Next Post

America | ಅಮೇರಿಕನ್ ಕಾನ್ಸರೆನ್ಸ್'ಗೆ ಭಟ್ಕಳದ ಕುವರಿ

Shiruru: ದುರಂತದ ಊರಿನಲ್ಲಿ ಧರ್ಮಾಧಿಕಾರಿ ಸಂಚಾರ: ಅವಘಡ ನಡೆಯದಂತೆ ಮಂಜುನಾಥನಿಗೆ ಪ್ರಾರ್ಥನೆ

Cheating | ಸ್ವಂತ ವ್ಯಾಪಾರ ಹೆಸರಿನಲ್ಲಿ ಭಾರೀ ಮೋಸ: ಇಲ್ಲದ ಅಂಗಡಿ ಮೇಲೆ ಬರಪೂರ ಸಾಲ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.