6
  • Latest

independence day | ಸಂವಿಧಾನ ಆಶಯ ಪ್ರಬಂಧ ಸ್ಪರ್ಧೆ: ಇವರೇ ವಿಜೇತರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, June 26, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

independence day | ಸಂವಿಧಾನ ಆಶಯ ಪ್ರಬಂಧ ಸ್ಪರ್ಧೆ: ಇವರೇ ವಿಜೇತರು!

AchyutKumar by AchyutKumar
in ಸ್ಥಳೀಯ

ಶಿರಸಿ: ಸ್ವಾತಂತ್ರ‍್ಯೋತ್ಸವದ (independence day) ಅಂಗವಾಗಿ ಸಂವಿಧಾನದ ಆಶಯ ಹಾಗೂ ಬಹುತ್ವ ಭಾರತ ಕುರಿತು ನಗರದ `ಅನೇಕ’ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಪ್ರಥಮ ಸ್ಥಾನವನ್ನು ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಲಾವಣ್ಯ ಭಾಸ್ಕರ ನಾಯ್ಕ ಹಾಗೂ ಕಲ್ಲಿಯ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಮಧುರಾ ರಮೇಶ ಮಡಿವಾಳ, ದ್ವಿತೀಯ ಸ್ಥಾನವನ್ನು ಹೊನ್ನಾವರ (Honnavar) ಇಡಗುಂಜಿ ಸರಕಾರಿ ಪಿಯು ಕಾಲೇಜಿನ ಸುಬ್ರಹ್ಮಣ್ಯ ಶ್ರೀಧರ ನಾಯ್ಕ ಹಾಗೂ ಲಯನ್ಸ್ ಪಿಯು ಕಾಲೇಜಿನ ಸೌಖ್ಯ ವಿನಾಯಕ ಹೆಗಡೆ ಪಡೆದಿದ್ದಾರೆ.

ತೃತೀಯ ಸ್ಥಾನವನ್ನು ಗೋರೆ ಕಾಲೇಜಿನ ಪ್ರಣತಿ ಮಹೇಶ ಹೆಗಡೆ ಪಡೆದಿದ್ದಾರೆ. ಸಮಾಧಾನಕರ ಬಹುಮಾನವನ್ನು ಕಾರವಾರದ (Karwar) ಸರಕಾರಿ ಪಿಯು ಕಾಲೇಜಿನ ಭೂಮಿ ಬಸವರಾಜ ಪಾಟೀಲ, ನಿಲೇಕಣಿ ಕಾಲೇಜಿನ ಇಷ್ರತ್ ಮ ಚನ್ನಾಪುರ ಪಡೆದಿದ್ದಾರೆ. ಆ.15ರ ಮಧ್ಯಾಹ್ನ 3.30ಕ್ಕೆ ಶ್ರೀ ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಶಿರಸಿ (Sirsi) ಇಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಸಂಚಾಲಕ ಉಮೇಶ ನಾಯ್ಕ ತಿಳಿಸಿದ್ದಾರೆ.

ShareSendTweetShare
Previous Post

Dowry Harassment | ಚಿನ್ನದ ಮೇಲೆ ಆಸೆ-ಹಣದ ಮೇಲೆ ವ್ಯಾಮೋಹ: ಸಿಲೆಂಡರ್ ಸ್ಪೋಟಿಸಿ ಮಹಿಳೆಯ ಕೊಲೆಗೆ ಯತ್ನ!

Next Post

Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!

Next Post

Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!

Theft | ಮನೆಗೆ ಬೀಗ ಹಾಕಿ ಕಿಟಕಿ ಪಕ್ಕ ಚಾವಿ ಇಡುತ್ತೀರಾ? ಹಾಗಾದರೇ ಈ ಸುದ್ದಿ ನಿಮಗಾಗಿ!

Paddy | ತೆನೆ ಹೊತ್ತ ರೈತನಿಗೂ ಇಲ್ಲ ಭದ್ರತೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.