6
  • Latest

Theft | ಮನೆಗೆ ಬೀಗ ಹಾಕಿ ಕಿಟಕಿ ಪಕ್ಕ ಚಾವಿ ಇಡುತ್ತೀರಾ? ಹಾಗಾದರೇ ಈ ಸುದ್ದಿ ನಿಮಗಾಗಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Theft | ಮನೆಗೆ ಬೀಗ ಹಾಕಿ ಕಿಟಕಿ ಪಕ್ಕ ಚಾವಿ ಇಡುತ್ತೀರಾ? ಹಾಗಾದರೇ ಈ ಸುದ್ದಿ ನಿಮಗಾಗಿ!

ಈ ಕಳ್ಳಿ ತೆಳ್ಳಗಿದ್ದಾಳೆ-ಬೆಳ್ಳಗಿದ್ದಾಳೆ!

AchyutKumar by AchyutKumar
August 13, 2024
in ಸ್ಥಳೀಯ
advt advt advt
ADVERTISEMENT

ಸಿದ್ದಾಪುರ: ಮನೆಗೆ ಬೀಗ ಹಾಕಿ ಗದ್ದೆ ಕೆಲಸಕ್ಕೆ ಹೋಗಿದ್ದ ಮಹೇಶ ನಾಯ್ಕ ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ. ಬೀಗ ಹಾಕಿದ ನಂತರ ಚಾವಿಯನ್ನು ಅವರು ಕಿಟಕಿ ಪಕ್ಕ ಅಡಗಿಸಿ ಹೋಗಿದ್ದೇ ಕಳ್ಳತನಕ್ಕೆ ಕಾರಣ!

ತೆಳ್ಳಗೆ ಬೆಳ್ಳಗೆ ಇರುವ 28 ವರ್ಷದ ಮಹಿಳೆ ಅವರ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದು, ಆಕೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಗಸ್ಟ 12ರಂದು ಬೆಳಗ್ಗೆ ಬೇಡ್ಕಣಿಯ ಪುಟ್ಟೆನೆಕ್ಲುವಿನ ಮಹೇಶ ನಾಯ್ಕರು ಗದ್ದೆ ನಾಟಿಗೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಎಂದಿನ ರೂಢಿಯಂತೆ ಅದನ್ನು ಕಿಟಕಿ ಪಕ್ಕ ಅಡಗಿಸಿಟ್ಟಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಮಧ್ಯಾಹ್ನ 1.15ಕ್ಕೆ ಊಟಕ್ಕೆ ಮರಳಿದಾಗ ಮನೆಯ ಬಾಗಿಲು ತೆರೆದಿತ್ತು. ಒಳಗಿನ ದೀಪಗಳು ಉರಿಯುತ್ತಿದ್ದವು. ಮನೆ ಒಳಗೆ ಅಪರಿಚಿತ ಮಹಿಳೆಯೊಬ್ಬರು ಶೋಧ ನಡೆಸುತ್ತಿರುವುದು ಅವರಿಗೆ ಕಾಣಿಸಿತು. ಮಹೇಶ ನಾಯ್ಕ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಆ ಮಹಿಳೆ ಅಲ್ಲಿಂದ ಓಡಿ ಪರಾರಿಯಾಗಿದ್ದು, ಮಹೇಶ ನಾಯ್ಕ ಸಹ ಆಕೆಯ ಬೆನ್ನಟ್ಟಿದರು. ಆದರೆ, ಸಿಗಲಿಲ್ಲ.

ಮರಳಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿದ್ದವು. ಕಪಾಟಿನ ಬಾಗಿಲು ತೆರೆದು ಅಲ್ಲಿದ್ದ 1.23 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಕಳ್ಳಿಯ ಪಾಲಾಗಿದ್ದವು. `ಅಂದಾಜು 28 ವರ್ಷದ ತೆಳ್ಳಗಿನ ಮಹಿಳೆ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದು, ಆಕೆಯನ್ನು ಪತ್ತೆ ಮಾಡಿ ತನ್ನ ಚಿನ್ನಾಭರಣ ಮರಳಿಸಿ’ ಎಂದು ಮಹೇಶ ನಾಯ್ಕ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ShareSendTweetShare
ADVERTISEMENT
Previous Post

Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!

Next Post

Paddy | ತೆನೆ ಹೊತ್ತ ರೈತನಿಗೂ ಇಲ್ಲ ಭದ್ರತೆ!

Next Post

Paddy | ತೆನೆ ಹೊತ್ತ ರೈತನಿಗೂ ಇಲ್ಲ ಭದ್ರತೆ!

Theft | ಸಿಹಿ ತಿನಿಸು ವ್ಯಾಪಾರಿ ಬಾಳಿನಲ್ಲಿ ಕಹಿ ಘಟನೆ

Mental illness | ಮಾರುತಿ ಮಂದಿರದ ಬಳಿ ಸಾವನಪ್ಪಿದ ಮಾನಸಿಕ ಅಸ್ವಸ್ಥೆ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.