6
  • Latest
Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

AchyutKumar by AchyutKumar
in ಲೇಖನ
Temple | ದೇವಾನುದೇವತೆಗಳ ಪುಣ್ಯಭೂಮಿ ನಾಯ್ಕನಕೆರೆ: ದಿವ್ಯ ಪರಿಸರದಲ್ಲಿ ಭವ್ಯ ದತ್ತ ಮಂದಿರ!

ದೇಶ-ವಿದೇಶಗಳಲ್ಲಿ ನೈಜ ವಾಸ್ತುಶಾಸ್ತ್ರದ ಬಗ್ಗೆ ಅರಿವು ಮೂಡಿಸುತ್ತಿರುವ ಮಹೇಶ ಮುನಿಯಂಗಳ ಅವರು ಯಲ್ಲಾಪುರದ ನಾಯ್ಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರಕ್ಕೂ (Temple) ವಾಸ್ತು ಸಲಹೆಗಾರರಾಗಿದ್ದಾರೆ.

ADVERTISEMENT

ನಾಯ್ಕನಕೆರೆಯಲ್ಲಿರುವ ನೀರಿನ ಆಶ್ರಯ ಹಾಗೂ ಅಲ್ಲಿನ ಪರಿಸರ ದೇವಾನುದೇವತೆಗಳ ವಾಸಕ್ಕೆ ಯೋಗ್ಯ ಸ್ಥಳ. ಹೀಗಾಗಿ ಕೆರೆಯ ಪಶ್ಚಿಮ ಭಾಗದಲ್ಲಿ ಪೂರ್ವಾಭಿಮುಖವಾಗಿ ವೃತ್ತಾಕಾರದ ಗರ್ಭಗೃಹ ಹಾಗೂ ಎಡನಾಳಿಸಹಿತದ ದೇವಾಲಯ ನಿರ್ಮಾಣಕ್ಕೆ ಅವರು ಸಲಹೆ ನೀಡಿದ್ದಾರೆ. ಮುಂದಿನ ದತ್ತ ಜಯಂತಿಯ ಒಳಗೆ ದ್ರಾವಿಡ ಶೈಲಿಯ ಸುಂದರ ದೇವಾಲಯ ಇಲ್ಲಿ ತಲೆಯೆತ್ತಲಿದೆ.

ದತ್ತಮಂದಿರದ ನಕ್ಷೆ

ಮಹೇಶ ಮುನಿಯಂಗಳ ಯಾರು?
ಕುಕ್ಕೆ ಸುಬ್ರಹ್ಮಣ್ಯದವರಾದ ಮಹೇಶ ಮುನಿಯಂಗಳ ದೇವಸ್ಥಾನ ಹಾಗೂ ದೈವಸ್ಥಾನಗಳ ವಾಸ್ತುಶಾಸ್ತ್ರದಲ್ಲಿ ಪರಿಣಿತರು. ಅವರು ಈವರೆಗೆ 3 ಸಾವಿರಕ್ಕೂ ಅಧಿಕ ದೇವಸ್ಥಾನ ಸಾವಿರಾರು ದೈವಸ್ಥಾನಗಳಿಗೆ ವಾಸ್ತು ಸಲಹೆ ನೀಡಿದ್ದಾರೆ. ಮುಂಬೈಯಲ್ಲಿ ಅಯ್ಯಪ್ಪ ಸ್ವಾಮಿ, ಮೂಕಾಂಬಿಕಾ ದೇವಿ ಇನ್ನಿತರ ದೇವಾಲಯಗಳ ವಾಸ್ತು ನೋಡಿದ್ದಾರೆ. ಮಹೇಶ ಮುನಿಯಂಗಳ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಪ್ರಾಂಗಾಣದಲ್ಲಿರುವ ವೀರಭದ್ರ ದೇವಸ್ಥಾನ ಹಾಗೂ ಬ್ರಹ್ಮರಥ ದೇವಸ್ಥಾನದ ವಾಸ್ತು ಸಲಹಾಗಾರರು ಹೌದು. ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯ ವಾಸ್ತು ಸಹ ಮಹೇಶ ಮುನಿಯಂಗಳ ಅವರ ಸಲಹೆ ಮೇರೆಗೆ ನಡೆದಿದೆ.

Advertisement. Scroll to continue reading.
ಮಹೇಶ ಮುನಿಯಂಗಳ
ವಾಸ್ತುತಜ್ಞ ಮಹೇಶ ಮುನಿಯಂಗಳ

ಮರೊಳ್ಳಿ ಸೂರ್ಯನಾರಾಯಣ ದೇವಸ್ಥಾನ, ಕುಂಬಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವಾಸ್ತು ನಕ್ಷೆಯನ್ನು ಸಹ ಮಹೇಶ ಮುನಿಯಂಗಳ ಅವರು ಚಿತ್ರಿಸಿದ್ದಾರೆ. ವಾಸ್ತು ನೋಡುವುದು ಮಹೇಶ ಮುನಿಯಂಗಳ ಅವರಿಗೆ ವಂಶಪಾರoಪರಿಕವಾಗಿ ಬಂದ ವಿದ್ಯೆ. ಅದಾಗಿಯೂ ಅವರು ಸಿವಿಲ್ ಇಂಜಿನಿಯರ್ ಓದಿದ್ದಾರೆ. 1991ರಿಂದ ವಾಸ್ತುಶಾಸ್ತ್ರ ಅಧ್ಯಯನ ಹಾಗೂ ವಿನ್ಯಾಸ ಕೆಲಸ ಮಾಡಿದ್ದು, ಪ್ರಸಿದ್ಧ ವಾಸ್ತು ತಜ್ಞರಾದ ಮುನಿಯಂಗಳ ಕೃಷ್ಣ ಭಟ್ಟ ಕಾಣಿಪೈಯೂರು, ಕೃಷ್ಣನ್ ನಂಬೋದರಿಪಾಡ್ ಅವರ ಶಿಷ್ಯರಿವರು. ರಾಮಚಂದ್ರಾಪುರಮಠದ ಎಲ್ಲಾ ದೇವಾಲಯಗಳಿಗೂ ಅವರು ವಾಸ್ತು ತಜ್ಞರಾಗಿ ಸೇವೆಯಲ್ಲಿದ್ದಾರೆ.

Advertisement. Scroll to continue reading.

`ಭೂಮಿ ಮತ್ತು ಗೃಹಗಳಿರುವ ಸಂಬoಧವನ್ನು ಮನುಷ್ಯನ ಜೊತೆ ಬೆಸೆಯುವುದು ವಾಸ್ತು. ಅದರಿಂದ ಮನುಷ್ಯನಿಗೆ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಸಿಗಲು ಸುಲಭ ದಾರಿಯಾಗುತ್ತದೆ’ ಎಂದವರು ವಿವರಿಸಿದರು. `ವಾಸ್ತು ಎಂದರೆ ನಾಲ್ಕು ಮಹಾ ದಿಕ್ಕುಗಳು ಸಮಾನಾಂತರವಾಗಿ ರಚಿಸಿ ಅಲ್ಲಿಂದ ಶಕ್ತಿ ಪಡೆಯುವ ವಿಧಾನವೂ ಹೌದು’ ಎಂದವರು ಅಭಿಪ್ರಾಯಪಟ್ಟರು.

ದ್ರಾವಿಡ ಶೈಲಿಯ ವಾಸ್ತು ಪ್ರಕಾರ ನಾಯ್ಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತ ಮಂದಿರದ 3D ವಿಡಿಯೋ ಇಲ್ಲಿ ನೋಡಿ…

 

 

Previous Post

Ishwar malpe | ಕಾಸು ಪಡೆದಿಲ್ಲ.. ಸನ್ಮಾನವನ್ನೂ ಸ್ವೀಕರಿಸಿಲ್ಲ: ಮಾತು ತಪ್ಪದ ಮಾನವೀಯ ವ್ಯಕ್ತಿ ಈತ!

Next Post

KSRTC: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾರಿಗೆ ನಿಗಮದ ಕೊಡುಗೆ!

Next Post

KSRTC: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾರಿಗೆ ನಿಗಮದ ಕೊಡುಗೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ