6
  • Latest

ಶಿಕ್ಷಕಿ ಕೊಂದ ಸರ್ಕಾರಿ ಬಸ್ಸು: ಛಲ ಬಿಡದೇ ಹೋರಾಡಿದ ಪತಿಯಿಂದ ಬಸ್ಸು ಜಪ್ತಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿಕ್ಷಕಿ ಕೊಂದ ಸರ್ಕಾರಿ ಬಸ್ಸು: ಛಲ ಬಿಡದೇ ಹೋರಾಡಿದ ಪತಿಯಿಂದ ಬಸ್ಸು ಜಪ್ತಿ!

AchyutKumar by AchyutKumar
August 30, 2024
in ರಾಜ್ಯ
advt advt advt
ADVERTISEMENT

2018ರಲ್ಲಿ ನಡೆದ ಅಪಘಾತದಲ್ಲಿ 29 ವರ್ಷದ ಭರತನಾಟ್ಯ ಶಿಕ್ಷಕಿ ಸೌಮ್ಯ ಭಟ್ಟ ಎಂಬಾತರು ಸಾವನಪ್ಪಿದ್ದು, ಕಾನೂನು ಹೋರಾಟ ಮಾಡಿದ ಅವರ ಪತಿ ದತ್ತಾತ್ರೇಯ ಭಟ್ಟ ಆ ಸಾವಿಗೆ ಕಾರಣವಾದ ಘಟಕದ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆ ಬಸ್ಸನ್ನು ಅವರು ನ್ಯಾಯಾಲಯದ ಸುಪರ್ಧಿಗೆ ನೀಡಿದ್ದಾರೆ.

2018 ಅಕ್ಟೋಬರ್ 15ರಂದು ಬೆಳಿಗ್ಗೆ 11.45ಕ್ಕೆ ಕುಮಟಾದ ಸೌಮ್ಯಾ ಭಟ್ಟ ಅವರು ಕಡತೋಕಾದಿಂದ ಹೊನ್ನಾವರ ಕಡೆ ತೆರಳುತ್ತಿದ್ದರು. ಆಗ ಧರ್ಮಸ್ಥಳದಿಂದ ಹಾವೇರಿಗೆ ಹೋಗುತ್ತಿದ್ದ ಬಸ್ಸು ಅವರ ಜೀವ ತೆಗೆಯಿತು. ಹೊನ್ನಾವರದ ಎಮ್ಮೆಪೈಲ್ ಬಳಿ ಯಮರೂಪಿಯಾಗಿ ಬಂದ ಬಸ್ಸು ಸ್ಕೂಟಿಯಲ್ಲಿ ಹೋಗುತ್ತಿದ್ದ ಸೌಮ್ಯಾ ಭಟ್ಟರಿಗೆ ಗುದ್ದಿತ್ತು. ಆ ರಭಸಕ್ಕೆ ಶಿಕ್ಷಕಿ ಸೌಮ್ಯಾ ಭಟ್ಟ ಸ್ಥಳದಲ್ಲಿಯೇ ಸಾವನಪ್ಪಿದ್ದರು.

ADVERTISEMENT
ADVERTISEMENT

ಹಾವೇರಿ ಘಟಕಕ್ಕೆ ಸೇರಿದ ಬಸ್ಸು ಅದಾಗಿದ್ದು, ಸೌಮ್ಯಾ ಭಟ್ಟ ಅವರ ಪತಿ ದತ್ತಾತ್ರೇಯ ಭಟ್ಟ ಕಾನೂನು ಹೋರಾಟಕ್ಕೆ ಇಳಿಸಿದ್ದರು. ಸತತ ಐದುವರೆ ವರ್ಷ ಹೋರಾಟದ ನಂತರ ಮೃತರ ವಾರಸುದಾರರಿಗೆ 20 ಲಕ್ಷ ರೂ ಪರಿಹಾರ ವಿತರಿಸುವಂತೆ ನ್ಯಾಯಾಲಯ ಕೆಎಸ್‌ಆರ್‌ಟಿಸಿಗೆ ಆದೇಶಿಸಿತ್ತು. ಆದರೆ, ನಿಗಮದ ಅಧಿಕಾರಿಗಳು ಮಾತ್ರ ನೊಂದವರಿಗೆ ನ್ಯಾಯ ಒದಗಿಸಲು ಸಿದ್ಧರಿರಲಿಲ್ಲ.

Advertisement. Scroll to continue reading.
Advertisement. Scroll to continue reading.

ಹೀಗಾಗಿ ದತ್ತಾತ್ರೇಯ ಭಟ್ಟ ಅವರು ತಮ್ಮ ಕಾನೂನು ಹೋರಾಟ ಮುಂದುವರೆಸಿದ್ದರು. ಇದರ ಪರಿಣಾಮ ನ್ಯಾಯಾಲಯದ ಸಿಬ್ಬಂದಿಯೇ ಹಾವೇರಿಗೆ ತೆರಳಿ ಘಟಕದ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದರು. ಸಾವನಪ್ಪಿದವರ ವಾರಸುದಾರರಿಗೆ ನ್ಯಾಯ ಕೊಡುವ ಬಗ್ಗೆ ತಿಳಿಸಿದರೂ ಅಲ್ಲಿನ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ದತ್ತಾತ್ರೇಯ ಭಟ್ಟ ಅವರ ಹೋರಾಟ ನೆನೆದು ನ್ಯಾಯಾಲಯ ಸಿಬ್ಬಂದಿ ಹಾವೇರಿಯಿಂದ ಇಡಗುಂಜಿಗೆ ಸಂಚರಿಸುವ ಬಸ್ಸನ್ನು ವಶಕ್ಕೆ ಪಡೆದರು.

 

ShareSendTweetShare
ADVERTISEMENT
Previous Post

ಹುಟ್ಟು – ಸಾವಿನಷ್ಟೇ ಮುಖ್ಯ ನೋಂದಣಿ ಪತ್ರ: ಜನನ-ಮರಣ ಲೆಕ್ಕಾಚಾರವೇ ಸರಿಯಾಗಿಲ್ಲ!

Next Post

ಸಮಸ್ಯೆ ನಿವಾರಣೆಗೆ ಅಧ್ಯಕ್ಷ-ಉಪಾಧ್ಯಕ್ಷರ ಶತಪ್ರಯತ್ನ

Next Post

ಸಮಸ್ಯೆ ನಿವಾರಣೆಗೆ ಅಧ್ಯಕ್ಷ-ಉಪಾಧ್ಯಕ್ಷರ ಶತಪ್ರಯತ್ನ

ಅಪರಿಚಿತನಿಂದ ಅಪಘಾತ: ಬೈಕ್ ಸವಾರನ ಕಾಲು ಮುರಿತ!

ಆಸಿಡ್ ತುಂಬಿದ ಟ್ಯಾಂಕರ್ ಲಗಾಟಿ: ಜನ ಜಾಗೃತಿಯಿಂದ ಉಳಿಯಿತು ಜನರ ಜೀವ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.